ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅತಂತ್ರಲೋಕಸಭೆ ಪ್ರತಿಪಾದಿಸಿದ ‘ಮತದಾನೋತ್ತರ ಸಮೀಕ್ಷೆಗಳು’
ಅತಂತ್ರಲೋಕಸಭೆ
ಪ್ರತಿಪಾದಿಸಿದ
‘ಮತದಾನೋತ್ತರ
ಸಮೀಕ್ಷೆಗಳು’
ಬ್ರಹ್ಮ
ರಹಸ್ಯ
:
ಮುಂದಿನ
ಪ್ರಧಾನಿ
ಯಾರು?
ಹಿಂದಿನ ಲೋಕಸಭೆಯಲ್ಲಿ ಹೊಂದಿದ ಸ್ಥಾನಗಳ ಪೈಕಿ ಎನ್ಡಿಎ ಕುಸಿತ ಕಂಡರೆ, ಕಾಂಗ್ರೆಸ್ ಚೇತರಿಸಿಕೊಳ್ಳಲಿದೆ. ಹಿಂದೆ ತೃತಿಯ ರಂಗದಲ್ಲಿ ಇದ್ದ ಪ್ರಮುಖ ಪ್ರಾಂತೀಯ ಪಕ್ಷಗಳು ಸರಕಾರ ರಚನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.
ಕಾಂಗ್ರೆಸ್ ಈಗಾಗಲೇ ಸೋನಿಯಾ ಗಾಂಧಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಎನ್ಸಿಪಿಯ ಶರದ್ ಪವಾರ್, ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್ ಸಿಪಿಎಮ್ನ ಜ್ಯೋತಿ ಬಸು ಪ್ರಧಾನಿ ಪದವಿಯ ಕನಸು ಕಾಣುತ್ತಿರುವ ಇತರ ಪ್ರಮುಖ ಹುರಿಯಾಳುಗಳು. ಮತದಾನೋತ್ತರ ಸಮೀಕ್ಷೆಯ ಪ್ರಕಾರ ಮತ್ತೊಮ್ಮೆ ಅತಂತ್ರ ಲೋಕಸಭೆ ನಿರೀಕ್ಷಿಸಲಾಗಿದೆ.
ಮತದಾನೋತ್ತರ ಸಮೀಕ್ಷಾ ವರದಿಗಳು
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]