ಒಲಿಯದ ಯುವಕನ ಬೆಂಕಿ ಹಚ್ಚಿ ಕೊಲೆಮಾಡಿದ ಎಸ್ಟಿಡಿ ಸುಂದರಿ
ಒಲಿಯದ ಯುವಕನ ಬೆಂಕಿ ಹಚ್ಚಿ ಕೊಲೆಮಾಡಿದ ಎಸ್ಟಿಡಿ ಸುಂದರಿ
ದುರಂತ ಪ್ರೇಮ ಸೇಡಿಗೆ ತಿರುಗಿದ ಕಥೆ
ಆರೋಪಿ, 24ರ ಹರೆಯದ ಯುವತಿ. ಈಕೆ ನತದೃಷ್ಟ ನೀಲೇಶ್ ಮೋಹನ್ನ ತಂದೆಯ ಎಸ್ಟಿಡಿ ಬೂತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಈ ಹಿಂದೆ ನೀಲೇಶ್ಗೆ ತನ್ನ ಪ್ರೇಮ ವಾಂಛೆಯನ್ನು ತಿಳಿಯಪಡಿಸಿದ್ದಳು. ಆತ ಆಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ. ಅಲ್ಲದೆ ಇದೇ ತಿಂಗಳಲ್ಲಿ (ಮೇ 23) ಆತನಿಗೆ ಮದುವೆ ಕೂಡಾ ನಿಗದಿ ಆಗಿತ್ತು .
ತನ್ನ ಪ್ರೀತಿ ಫಲಪ್ರದ ಆಗುತ್ತಿಲ್ಲ ಎಂದು ಆಕೆಗೆ ಅರಿವಾಗತೊಡಗಿತು. ಇದರಿಂದ ನೊಂದ ಆಕೆ ಹೀನ ಕೃತ್ಯಕ್ಕೆ ನಿರ್ಧರಿಸಿಯೇ ಬಿಟ್ಟಳು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಆಕೆ ನೀಲೇಶ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ. ಅಲ್ಲದೆ ತಾನು ಸಹ ಪೆಟ್ರೋಲ್ ಹಾಕಿ ಸುಟ್ಟುಕೊಂಡಿದ್ದಾಳೆ.
ತೀವ್ರ ಸುಟ್ಟಗಾಯಗಳೊಂದಿಗೆ ನೀಲೇಶ್ ಆಸ್ಪತ್ರೆಗೆ ಧಾವಿಸಿದರೂ ಪ್ರಯೋಜನವಾಗಿಲ್ಲ . ಕರಕಲಾಗಿದ್ದ ಆತ ನಡೆದ ಘಟನೆ ತಿಳಿಸಿದನಾದರೂ ತುಂಬಾ ಹೊತ್ತು ಬದುಕಲಿಲ್ಲ. ಅರೆಬರೆ ಸುಟ್ಟಗಾಯಗಳೊಂದಿಗೆ ಯುವತಿ ಜೀವಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications