ಬಿಜೆಪಿ ಪ್ರಚಾರಕ್ಕಾಗಿ ಬಂದ ‘ಹಿತಾನುಭವಿ’ ಅನಿವಾಸಿ ಭಾರತೀಯರು
ಬಿಜೆಪಿ ಪ್ರಚಾರಕ್ಕಾಗಿ ಬಂದ ‘ಹಿತಾನುಭವಿ’ ಅನಿವಾಸಿ ಭಾರತೀಯರು
ವಿದೇಶದಲ್ಲೂ ಭಾರತ ಪ್ರಕಾಶಿಸುತ್ತಿದೆ! ‘ಓವರಸೀಸ್ ಫ್ರೆಂಡ್ಸ್ ಸಂಘ’ದ ಪ್ರಚಾರ ಸೇವೆ
ಅಮೇರಿಕಾ ಮೂಲದ ‘ಓವರಸೀಸ್ ಫ್ರೆಂಡ್ಸ್ ಸಂಘ’ದ ಸುಮಾರು 20 ಅನಿವಾಸಿ ಗೆಳೆಯರು ಬಿಜೆಪಿ ಪರ ಪ್ರಚಾರಕ್ಕಾಗಿ ಆಗಮಿಸಿದ್ದಾರೆ. ಅವರು ಮುಂದಿನ ಐದು ವರ್ಷಗಳಿಗೆ ವಾಜಪೇಯಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದ ಅಗತ್ಯವನ್ನು ಕುರಿತು ಭಾರತೀಯ ಮತದಾರರಿಗೆ ವಿವರಿಸಲಿದ್ದಾರೆ.
ಈ ಭಾರತೀಯ ಮೂಲದವರ ಪ್ರಕಾರ ಎಲ್ಲಾ ವಿಭಾಗದಲ್ಲಿ ಯೂ ಬಿಜೆಪಿ ನೇತೃತ್ವದ ಸರಕಾರ ಮಹತ್ವದ ಸಾಧನೆ ಮಾಡಿದೆ. ‘ಫೀಲ್ ಗುಡ್ ಫ್ಯಾಕ್ಟರ್’ ಭಾರತದಲ್ಲಿ ಮಾತ್ರ ಕೇಳಿ ಬರುವುದಲ್ಲ. ಭಾರತದ ಬೌಂಡರಿ ಮೀರಿ ವಿದೇಶದಲ್ಲಿರುವ 20 ಮಿಲಿಯನ್ ಭಾರತೀಯರಿಗೂ ಸರಕಾರದ ನಿರ್ವಹಣೆಯ ಹಿತಾನುಭವವಾಗುತ್ತಿದೆ ಎಂದು ಸಂಘದ ಮಾಜಿ ಅಧ್ಯಕ್ಷ ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರು ವಾಜಪೇಯಿ ಸರಕಾರಕ್ಕೆ ತುಂಬಾ ಋಣಿಗಳಾಗಿದ್ದಾರೆ. ದ್ವಿ ಪೌರತ್ವ, ಸಡಿಲಗೊಂಡ ವಿದೇಶಿ ಕಾನೂನುಗಳು ಮತ್ತು ಬಂಡವಾಳ ಹೂಡಿಕೆಗೆ ಸಡಿಲಗೊಂಡ ನಿಯಮಗಳಿಂದ ಅವರು ಸಂತುಷ್ಟರಾಗಿದ್ದಾರೆ ಎನ್ನುವುದು ದಿನೇಶ್ ಅಭಿಪ್ರಾಯ.
ಹದಿಮೂರು ವರ್ಷಗಳ ಹಿಂದೆ ಸ್ಥಾಪಿತವಾದ ಈ ಸಂಘಟನೆಯ ಅಂಗ ಸಂಸ್ಥೆಗಳು ಅಮೇರಿಕಾ, ಇಂಗ್ಲೆಂಡ್, ಕೆನಡಾದಲ್ಲಿದೆ. ಈ ಸಂಘಟನೆಯು ವಿದೇಶದಲ್ಲಿ ಭಾರತ ಮತ್ತು ಬಿಜೆಪಿಯ ಪರವಾದ ನಿಲುವನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ಹಾಗೂ ಅವರ ವಿರೋಧಿಗಳು ಮೂಡಿಸಿದ ಕರಿಛಾಯೆಯನ್ನು ಅಳಿಸಲು ಪ್ರಯತ್ನಿಸುತ್ತಿದೆ ಎಂದು ದಿನೇಶ್ ವಿವರಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications