ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಹೆಚ್ಪಿ ‘ಬೆಂಕಿ ಬಿರುಗಾಳಿ’ ತೊಗಾಡಿಯಾ ಏ.6 ರಂದು ಹುಬ್ಬಳ್ಳಿಗೆ
ವಿಹೆಚ್ಪಿ
‘ಬೆಂಕಿ
ಬಿರುಗಾಳಿ’
ತೊಗಾಡಿಯಾ
ಏ.6
ರಂದು
ಹುಬ್ಬಳ್ಳಿಗೆ
ಸುಪ್ರಿಂಕೋರ್ಟ್
ತೀರ್ಪು
ಐತಿಹಾಸಿಕ
-ಕೃಷ್ಣ
ಬಣ್ಣನೆ
ಡಾ.ಪ್ರವೀಣ್ ತೊಗಾಡಿಯಾ ಏಪ್ರಿಲ್ 6 ರಂದು ಹುಬ್ಬಳ್ಳಿಗೆ ಭೇಟಿ ಕೊಡುವರು ಎಂದು ಭಜರಂಗದಳದ ದಕ್ಷಿಣ ಭಾರತದ ಸಂಯೋಜಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಲೋಕಸಭೆ ಹಾಗೂ ್ಫವಿಧಾನಸಭೆ ಚುನಾವಣೆಗಳು, ರಾಮಜನ್ಮ ಭೂಮಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ತೊಗಾಡಿಯಾ ಅವರು ಚರ್ಚಿಸುವರು ಎಂದು ಮುತಾಲಿಕ್ ಹೇಳಿದ್ದಾರೆ.
ಐತಿಹಾಸಿಕ ತೀರ್ಪು : ಮಂಗಳೂರು ಪ್ರವೇಶಿದಂತೆ ತೊಗಾಡಿಯಾ ಅವರಿಗೆ ನಿಷೇಧ ಹೇರಿದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಸುಪ್ರಿಂಕೋರ್ಟ್ ತೀರ್ಪನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸ್ವಾಗತಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ - ಸುಪ್ರಿಂಕೋರ್ಟ್ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]