ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯು. ಆರ್. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ
ಯು.
ಆರ್.
ಅನಂತಮೂರ್ತಿ
ಸ್ಪರ್ಧೆಗೆ
ಜಯಂತ
ಕಾಯ್ಕಿಣಿ
ಸ್ವಾಗತ
ಕಲಾವಿದರು
ರಾಜಕೀಯ
ಪ್ರವೇಶಿಸುವುದರಲ್ಲಿ
ತಪ್ಪೇನೂ
ಇಲ್ಲ
ಅನಂತಮೂರ್ತಿ ಅವರಂಥ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇದರಿಂದಾಗಿ ಜನತೆ ತಮ್ಮ ಹಿತಾಸಕ್ತಿ-ಹಕ್ಕುಬಾಧ್ಯತೆಗಳ ಅರಿವಿನ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದುವುದು ಸಾಧ್ಯವಾಗುತ್ತದೆ ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು. ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಯ್ಕಿಣಿ ಈ ವಿಷಯ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತಗಟ್ಟೆಗೆ ಬರುವುದು ಕೂಡಾ ತುಂಬಾ ಮಹತ್ವವಾದುದು ಎಂದು ಅಭಿಪ್ರಾಯಪಟ್ಟಿರುವ ಕಾಯ್ಕಿಣಿ- ಸಿನಿಮಾ ಹಾಗೂ ಕಿರುತೆರೆ ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಕ್ರಿಮಿನಲ್ಗಳು ರಾಜಕೀಯಕ್ಕೆ ಬರಬಹುದಾದರೆ ಕಲಾವಿದರು ಯಾಕೆ ಬರಬಾರದು ಎಂದು ಜಯಂತ ಕಾಯ್ಕಿಣಿ ಹೇಳಿದ್ದಾರೆ.
(ಇನ್ಫೋ ವಾರ್ತೆ)
Post
your
views
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]