‘ಹೊಂಬಾಳೆ’ಗೆ ಒಂಬತ್ತು ತುಂಬಿತು !
‘ಹೊಂಬಾಳೆ’ಗೆ ಒಂಬತ್ತು ತುಂಬಿತು !
ಎಚ್.ಫಲ್ಗುಣ ಅವರ ಕ್ರಿಯಾಶೀಲತೆಯ ಫಲವಾದ ‘ಹೊಂಬಾಳೆ’ ಸಂಸ್ಥೆಗೀಗ ಒಂಬತ್ತರ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಹೊಂಬಾಳೆ ಮುಂದಾಗಿದೆ; ಶುಭ ಹೇಳಿ.
ಕಾರ್ಯಕ್ರಮದಲ್ಲಿ ಸ್ವರಮಂದಾರ-2003, ಕಲಾ ಕೋವಿದ, ಅನನ್ಯ ಕಲಾಭಿಜ್ಞ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಸಂಜೆ 7 ಗಂಟೆಗೆ ಲಹರಿ ರೆಕಾರ್ಡಿಂಗ್ ಕಂ. ಪ್ರೈ. ಲಿ., ಅರ್ಪಿಸುವ ಹರಟೆ ಮಲ್ಲರ ಹಾಸ್ಯೋತ್ಸವ ಧ್ವನಿಸುರುಳಿ, ಸಿ.ಡಿ. ಬಿಡುಗಡೆಯಾಗಲಿದೆ. ಆನಂತರ ರಿಚರ್ಡ್ ಲೂಯಿಸ್, ಬಿ.ಆರ್. ಲಕ್ಷ್ಮಣರಾವ್, ಎಚ್. ಡುಂಡಿರಾಜ್ ಮತ್ತು ವೈ.ವಿ. ಗುಂಡುರಾವ್ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮವನ್ನು ನಡೆಯಲಿದೆ.
ಸ್ವರ ಮಂದಾರ-2003 ಪ್ರಶಸ್ತಿ ಪುರಸ್ಕೃತರು :
- ವರ್ಷದ ಧ್ವನಿಸುರುಳಿ ಸಂಸ್ಥೆ : ಲಹರಿ ರೆಕಾರ್ಡಿಂಗ್ ಕಂ. ಪ್ರೈ. ಲಿ.
- ವರ್ಷದ ಗೀತ ರಚನೆಕಾರ: ಬಿ. ಆರ್. ಲಕ್ಷ್ಮಣರಾವ್(ಪ್ರೇಮದ ಚಿಟಿಕೆ, ಸಂಸ್ಥೆ: ಆಕಾಶ್)
- ವರ್ಷದ ಸ್ವರ ಸಂಯೋಜಕ: ಎಸ್. ಬಾಲಸುಬ್ರಃಮಣ್ಯಂ (ಎಸ್. ಬಾಲಿ) (ಕ್ಯಾಸೆಟ್: ಉಯ್ಯಾಲೆ, ಸಂಸ್ಥೆ: ಲಹರಿ)
- ವರ್ಷದ ಗಾಯಕಿ: ಶಮಿತಾ ಮಲ್ನಾಡ್(ಮನೆಮನೆ ಸಿರಿಲಕ್ಷ್ಮಿ, ಸಂಸ್ಥೆ: ಜಂಕಾರ್)
- ವರ್ಷದ ಗಾಯಕ: ರಾಜು ಅನಂತಸ್ವಾಮಿ(ಹರಿ ನಿನ್ನ ಮುರಲಿ, ಸಂಸ್ಥೆ: ಲಹರಿ)
- ವಿಶೇಷ ಪ್ರಶಸ್ತಿ : ಶೇಷ ಗಿರಿದಾಸ್ ರಾಯಚೂರು(ಗಾಯನ, ಅಳುವದ್ಯಾತಕೊ ರಂಗ, ಸಂಸ್ಥೆ: ಸಾಗರ್)
- ಕಲಾಕೋವಿದ ಪ್ರಶಸ್ತಿ: ಆರ್. ಪರಮಶಿವನ್(ಹಾರ್ಮೋನಿಯಂ, ಕೀಬೋರ್ಡ್ ವಾದಕ)
- ಅನನ್ಯ ಕಲಾಭಿಜ್ಞ ಪ್ರಶಸ್ತಿ: ಪಾರ್ವತಿಸುತ(ಹಿರಿಯ ಗಾಯಕ-ಸಂಗೀತ ನಿರ್ದೇಶಕ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಹೊಂಬಾಳೆ ಪ್ರತಿಭಾರಂಗ (ರಿ)
ನಂ.21, ದಿವ್ಯ, ಮದ್ದೂರಮ್ಮ ಗುಡಿ ರಸ್ತೆ
ಪೈಪ್ಲೈನ್, ಶ್ರೀನಗರ,
ಬೆಂಗಳೂರು-560 050
ದೂರವಾಣಿ : 080-26529303
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications