Get Updates
Get notified of breaking news, exclusive insights, and must-see stories!

ಭೈರಪ್ಪ ರಿಗೆ ಮುಕ್ತ ವಿ.ವಿ. ಡಾಕ್ಟರೇಟ್‌

ಭೈರಪ್ಪ ರಿಗೆ ಮುಕ್ತ ವಿ.ವಿ. ಡಾಕ್ಟರೇಟ್‌
ಲೇಖಕ ಡಾ.ಬಿ.ಆರ್‌.ನಂದ, ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಅರ್ಮೈಟಿ ಎಸ್‌.ದೇಸಾಯಿಗೂ ಗೌರವ ಡಾಕ್ಟರೇಟ್‌

ಮೈಸೂರು : ಕನ್ನಡದ ಹೆಸರಾಂತ ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪನವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಲಿದೆ. ಮಾ.20ರ ಶನಿವಾರ ಸಂಜೆ ಮೈಸೂರಿನ ಕಲಾಮಂದಿರದಲ್ಲಿ ಡಾಕ್ಟರೇಟ್‌ ಪ್ರಧಾನ ಸಮಾರಂಭ ಜರುಗಲಿರುವುದು.

ಪ್ರಸಿದ್ಧಿ ಪಡೆದ ಗೃಹಭಂಗ, ಸಾಕ್ಷಿ, ಮುಂತಾದ ಗ್ರಂಥಗಳ ಕರ್ತೃ ಭೈರಪ್ಪನವರು ಕಾದಂಬರಿ ಬರೆಯುತ್ತಿದ್ದಾರೆಂದರೆ ಓದುಗರು ಚಾತಕ ಪಕ್ಷಿಯಂತೆ ಪ್ರತಿಯನ್ನು ಮುಂಗಡ ಕಾಯ್ದಿರಿಸುತ್ತಾರೆ. ಅವರ ಕಾದಂಬರಿಗಳು ತೆರೆ ಮೇಲೆಯೂ ಮೂಡಿಬಂದು ಯಶಸ್ವಿಯಾಗಿವೆ. ಇವರೊಂದಿಗೆ ಖ್ಯಾತ ಲೇಖಕ ಡಾ.ಬಿ.ಆರ್‌.ನಂದ, ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಅರ್ಮೈಟಿ ಎಸ್‌.ದೇಸಾಯಿ ಅವರಿಗೂ ಗೌರವ ಡಾಕ್ಟರೇಟ್‌ ನೀಡಲಿದೆ.

ಘಟಿಕೋತ್ಸವದ ಅಧ್ಯಕ್ಷತೆ ರಾಜ್ಯಪಾಲ ಟಿ.ಎನ್‌.ಚರ್ತುವೇದಿ ವಹಿಸಲಿದ್ದಾರೆ. ಸುಪ್ರೀಮ್‌ಕೋರ್ಟ್‌ ನಿವೃತ್ತ ನ್ಯಾಯಾಧೀಶ ಆರ್‌.ಎಸ್‌.ಪಾಠಕ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಎಸ್‌.ಪರಮೇಶ್ವರ್‌ ಭಾಗವಹಿಸಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+