ಮಾ.18ರಿಂದ ಮುಖ್ಯಮಂತ್ರಿ ಕೃಷ್ಣರ ‘ವಿಜಯ ದುಂದುಭಿ’ ಯಾತ್ರೆ
ಮಾ.18ರಿಂದ ಮುಖ್ಯಮಂತ್ರಿ ಕೃಷ್ಣರ ‘ವಿಜಯ ದುಂದುಭಿ’ ಯಾತ್ರೆ
ಎಲ್.ಕೆ.ಅಡ್ವಾಣಿ ಅವರ ‘ಭಾರತ ಉದಯ ಯಾತ್ರೆ’ಗೆ ಕಾಂಗ್ರೆಸ್ ಉತ್ತರ
‘ವಿಜಯ ದುಂದುಭಿ ಯಾತ್ರೆ’ಯ ಮೂಲಕ ಪಕ್ಷದ ನಾಯಕರು, ಟಿಕೆಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಅವರ ನಡುವೆ ಸೌಹಾರ್ದತೆ ಕಲ್ಪಿಸಲು ಕೃಷ್ಣ ಉದ್ದೇಶಿದ್ದಾರೆ. ಮಾ.18ರ ಬೆಳಗ್ಗೆ ಕೃಷ್ಣ ಅವರ ಅನುಗ್ರಹ ನಿವಾಸದಿಂದ ‘ವಿಜಯ ದುಂದುಭಿ ಯಾತ್ರೆ’ ಪ್ರಾರಂಭವಾಗಲಿದೆ. ಮೊದಲ ಹಂತದ ಈ ಯಾತ್ರೆ ಎರಡು ದಿನಗಳ ಅವಧಿಯದಾಗಿದೆ.
ನೆಲಮಂಗಲ, ಕುಣಿಗಲ್, ಯಡಿಯೂರು, ತುರುವೇಕೆರೆಗಳನ್ನು ‘ವಿಜಯ ದುಂದುಭಿ ಯಾತ್ರೆ’ ಮಾ.18ರಂದು ಕ್ರಮಿಸಲಿದೆ. ಮಾ.19ರಂದು ಹಾಸನ, ಕಡೂರುಗಳಲ್ಲಿ ಮುಖ್ಯಮಂತ್ರಿ ಕೃಷ್ಣ ಕಾರ್ಯಕರ್ತರ ಸಭೆ ನಡೆಸುವರು.
ಐದು ಹಂತಗಳಲ್ಲಿ ನಡೆಯಲಿರುವ ‘ವಿಜಯ ದುಂದುಭಿ ಯಾತ್ರೆ’ಯನ್ನು ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ‘ಭಾರತ ಉದಯ ಯಾತ್ರೆ’ಗೆ ರಾಜ್ಯ ಕಾಂಗ್ರೆಸ್ನ ಉತ್ತರವೆಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
More From
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications