‘ವಂದೇ ಮಾತರಂ’ ಬೆಂಬಲಿಸಿದ 54 ಮುಸ್ಲಿಂರಿಗೆ ಜಾತಿ ಭ್ರಷ್ಟತೆ !
‘ವಂದೇ ಮಾತರಂ’ ಬೆಂಬಲಿಸಿದ 54 ಮುಸ್ಲಿಂರಿಗೆ ಜಾತಿ ಭ್ರಷ್ಟತೆ !
ಗೀತೆಯ ಅರ್ಥ ತಿಳಿಯದ ಧರ್ಮಗುರುವಿನಿಂದ ದುಂಡಾವರ್ತನೆ
ವಂದೇ ಮಾತರ್ಫಂಗೀತೆಯನ್ನು ಬೆಂಬಲಿಸಿದ 54 ಮುಸ್ಲಿಮರನ್ನು ಜಾತಿಯಿಂದ ಹೊರಗೆ ಹಾಕಿರುವ ಆಗ್ರಾದ ಸ್ಥಳೀಯ ಧರ್ಮಗುರುವೊಬ್ಬ, ಈ 54 ಮುಸ್ಲಿಂರ ಮದುವೆಗಳನ್ನೂ ಅಸಿಂಧು ಎಂದು ಘೋಷಿಸಿದ್ದಾನೆ. ಈ ಮುಸ್ಲಿಂರು ಬಿಜೆಪಿ ಪರ ಒಲವು ಹೊಂದಿದ್ದರು ಎನ್ನಲಾಗಿದೆ.
‘ವಂದೇ ಮಾತರಂ’ ಗೀತೆ ಮುಸ್ಲಿಂ ವಿರೋಧಿಯಲ್ಲ. ಅದು ಮಾತೃಭೂಮಿಯನ್ನು ಗೌರವಿಸಿ ಹಾಡುವ ಗೀತೆ ಎಂದು ಹಲವು ಬಾರಿ ತಿಳಿ ಹೇಳಿದರೂ ಅರ್ಥವಾಗದ ಸ್ಥಳೀಯ ಮುಫ್ತಿ ಈ ಆಜ್ಞೆ ಹೊರಡಿಸಿದ್ದಾನೆ. ರಾಷ್ಟ್ರಗೀತೆ ಹಾಡುವುದು ಮುಸ್ಲಿಮರಿಗೆ ಬಾಹಿರ. ಅವರು ಜಾತಿಯಿಂದ ವಿಮುಖಗೊಳ್ಳುತ್ತಾರೆ. ರಾಷ್ಟ್ರಗೀತೆ ಹಾಡುವುದರಿಂದ ಮುಸ್ಲಿಮರು ನರಕಕ್ಕೆ ಹೋಗುತ್ತಾರೆ ಎಂದು ಮುಫ್ತಿ , ಅಬ್ದುಲ್ ಖುದ್ದೂಸ್ ರೂಮಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
(ಪಿಟಿಐ)
ಮುಖಪುಟ / ವಾರ್ತೆಗಳು
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications