ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲ ಚತುರ್ವೇದಿಗೆ ಹೆಚ್ಚುವರಿಯಾಗಿ ಕೇರಳ ರಾಜ್ಯ ಭಾರ
ರಾಜ್ಯಪಾಲ
ಚತುರ್ವೇದಿಗೆ
ಹೆಚ್ಚುವರಿಯಾಗಿ
ಕೇರಳ
ರಾಜ್ಯ
ಭಾರ
ಸಿಕಂದರ್
ಭಕ್ತ್
ನಿಧನದಿಂದ
ತೆರವಾದ
ಸ್ಥಾನ
ಭರ್ತಿ
ಕೇರಳ ರಾಜ್ಯಪಾಲರ ಹಠಾತ್ ನಿಧನದಿಂದ ತೆರವಾಗಿದ್ದ ರಾಜ್ಯಪಾಲರ ಹುದ್ದೆಯನ್ನು ಚತುರ್ವೇದಿ ಅವರಿಗೆ ಕರ್ನಾಟಕದ ಹೊಣೆಯ ಜೊತೆಗೆ ಹೆಚ್ಚುವರಿಯಾಗಿ ಮಂಗಳವಾರದಿಂದ (ಫೆ.24) ವಹಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ಅಸ್ವಾಸ್ಥ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿಕಂದರ್ ಭಕ್ತ್ ಅವರು ಫೆ.23ರ ಸೋಮವಾರ ತಿರುವನಂತಪುರದ ಆಸ್ಪತ್ರೆಯಾಂದರಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು . ಕರುಳಿನ ತೊಂದರೆ ನಿವಾರಣೆಗೆ ಫೆ.19ರಂದು ಸಿಕಂದರ್ ಭಕ್ತ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು .
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]