ಬೆಂಗಳೂರು ವಿಮಾನ ನಿಲ್ದಾಣ ಕಾಮಗಾರಿ ಜ.29 ರಿಂದ ಪ್ರಾರಂಭ
ಬೆಂಗಳೂರು ವಿಮಾನ ನಿಲ್ದಾಣ ಕಾಮಗಾರಿ ಜ.29 ರಿಂದ ಪ್ರಾರಂಭ
ಖಾಸಗಿ ವಲಯದ ಪಾಲುಗಾರಿಕೆಗೆಯ ಕುರಿತ ಎಲ್ಲ ಎಡರು ತೊಡರುಗಳ ನಿವಾರಣೆ
‘ಈ ಯೋಜನೆಯ ನಿರ್ಮಾಣ ಕಾಮಗಾರಿಯಲ್ಲಿ ಖಾಸಗಿ ವಲಯದ ಪಾಲುಗಾರಿಕೆಗೆಯ ಕುರಿತ ಎಲ್ಲ ಎಡರು ತೊಡರುಗಳು ಕೇಂದ್ರ ಸರಕಾರ ನಿನ್ನೆ ನೀಡಿದ ನಿರ್ಣಯದಿಂದಾಗಿ ನಿವಾರಣೆಯಾಗಿವೆ. ಇದರಿಂದಾಗಿ ಸರ್ವ ಅಡೆತಡೆಗಳು ತಪ್ಪಿವೆ. ಇಷ್ಟರವರೆಗೆ ಮಂಕು ಕವಿದಿದ್ದ ಕೆಲಸ ಕಾರ್ಯಗಳು ಇದೇ ತಿಂಗಳ 29ರಿಂದ ಆರಂಭವಾಗಲಿದೆ.’ ಎಂದು ಬಿಇಎಮ್ಎಲ್ ದೆಹಲಿ ಮೆಟ್ರೊಗಾಗಿ ನಿರ್ಮಿಸಿರುವ ತುಕ್ಕು ನಿರೋಧಕ ಸ್ಟೀಲ್ನಿಂದ ನಿರ್ಮಿತ ರೈಲು ಬೋಗಿಗಳಿಗೆ ಹಸಿರು ನಿಶಾನೆ ತೋರಿಸಿ ನುಡಿದರು.
‘ಈ ಹಿಂದೆ ನಾನು ಹೇಳಿದ ಮಾತುಗಳನ್ನು ಮಾಧ್ಯಮದವರನ್ನು ಒಳಗೊಂಡಂತೆ ಎಲ್ಲ ನಿರಾಶವಾದಿಗಳು ಹಾಸ್ಯ ಮಾಡಿದರು. ಆದರೆ ಈಗ ‘ಅಂತಿಮ ಭರವಸೆ’ ನೀಡುತಿದ್ದೇನೆ. ’ ‘ಇನ್ನು ಮೂರು ವರ್ಷದೊಳಗೆ , 3,000ಕೋಟಿ ಬಂಡವಾಳದಲ್ಲಿ ರಾಜ್ಯದ ನಿರೀಕ್ಷೆಯಂತೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ’ಎಂದು ಪುನರುಚ್ಚರಿಸಿದರು.
ಬೆಂಗಳೂರು ನಗರಿಯು ಪ್ರಪಂಚದ ‘ತಾಂತ್ರಿಕ ವೃತ್ತ ಪರಿಧಿ’ . ವಿಮಾನ ನಿಲ್ದಾಣ ನಿರ್ಮಾಣದಿಂದ ಎಲ್ಲ ಕಾರ್ಯಗಳು ಸಲೀಸಾಗಿ ಸಾಗಲಿದೆ ಎಂದ ಅವರು ಈ ಮಹತ್ತರ ನಿರ್ಣಯ ಕೈಗೊಂಡ ಪ್ರಧಾನಿ ವಾಜಪೇಯಿ, ನಾಗರಿಕ ವಿಮಾನಯಾನ ಸಚಿವ ರಾಜಿವ್ ಪ್ರತಾಪ್ ರುಡ್ಡೀ ಮತ್ತು ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ರವರಿಗೆ ಧನ್ಯವಾದ ಸಮರ್ಪಿಸಿದರು.
ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಯೋಜನಾ ಆಯೋಗ ಹಾಗೂ ಕೇಂದ್ರದ ಸಹಕಾರ ದೊರೆತಲ್ಲಿ ಮೆಟ್ರೊ ರೈಲು ಆರಂಭಿಸಲಿದ್ದೇವೆ ಎಂದು ಸಹ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications