ರೋಷನ್ಬೇಗ್ ಬಂಧನಕ್ಕೆಬಿಜೆಪಿ ಪಟ್ಟು ;ಸದನದಲ್ಲಿ ಕೋಲಾಹಲ
ರೋಷನ್ಬೇಗ್
ಬಂಧನಕ್ಕೆಬಿಜೆಪಿ
ಪಟ್ಟು
;ಸದನದಲ್ಲಿ
ಕೋಲಾಹಲ
ಛಾಪ
ಪಾಪ
ಪ್ರಕರಣ
ನಿರ್ವಹಣೆ-
ಕೃಷ್ಣ
,
ಖರ್ಗೆಗೆ
ಪ್ರತಿಪಕ್ಷಗಳ
ಛೀಮಾರಿ
ಬೇಗ್ರವರ ಪಾಸ್ಪೋರ್ಟ್ ಹಿಂತೆಗೆದುಕೊಳ್ಳುವ, ಆಸ್ತಿ ಮಟ್ಟಹಾಕುವ ಮತ್ತು ಬ್ಯಾಂಕ್ ಖಾತೆ ವಶಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷ ದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಗೃಹ ಮಂತ್ರಿ ಎಂ. ಮಲ್ಲಿಕಾರ್ಜುನ ಖರ್ಗೆಯವರು ನಕಲಿ ಛಾಪಾ ಹಗರಣವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆಂದು ನಿಲುವಳಿ ಸೂಚನೆ ಮಂಡಿಸುವ ವಿರೋಧ ಪಕ್ಷ ದ ನಾಯಕ ಜಗದೀಶ ಶೆಟ್ಟರ್ ಪ್ರಯತ್ನಕ್ಕೆ ಸಭಾಪತಿ ಎಂ.ವಿ. ವೆಂಕಟಪ್ಪ ಅವಕಾಶ ನಿರಾಕರಿಸಿದರು.
ರೋಷನ್ಬೇಗ್ ಅವರ ಬಂಧನಕ್ಕೆ ಒತ್ತಾಯಿಸಿ ವಿರೋಧಪಕ್ಷಗಳು ಗದ್ದಲ ಎಬ್ಬಿಸಿದುದರಿಂದ ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಒತ್ತಡದ ವಾತಾವರಣ ಉಂಟಾಗಿತ್ತು . ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದೇಕೆ ಎಂದು ಶೆಟ್ಟರ್ ಪ್ರಶ್ನಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು