‘ಐಟಿ ಅಣ್ಣಂದಿರಾ,ರಕ್ಷಣೆ-ಆರೋಗ್ಯಕ್ಷೇತ್ರದತ್ತಲೂ ಗಮನ ಕೊಡಿ’
‘ಐಟಿ ಅಣ್ಣಂದಿರಾ,ರಕ್ಷಣೆ-ಆರೋಗ್ಯಕ್ಷೇತ್ರದತ್ತಲೂ ಗಮನ ಕೊಡಿ’
ಕರ್ನಾಟಕ ದೇಶದ ನಂ.1 ಐಟಿ ರಾಜ್ಯ- ಕೇಂದ್ರ ಸಚಿವರ ಶ್ಲಾಘನೆ
ಬೆಂಗಳೂರು ಐಟಿ ಮೇಳದ ನಾಲ್ಕನೇ ದಿನವಾದ ಮಂಗಳವಾರ, ಇ- ಆಡಳಿತ ಸಮಾವೇಶದಲ್ಲಿ ಮಾತನಾಡಿದ ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ರಾಜ್ಯ ಸಚಿವ ಎಸ್. ತಿರುನವುಕ್ಕರಸರ್ ಐಟಿ ಕಂಪೆನಿಗಳು ಮೌಲ್ಯ ಆಧಾರಿತ ಸೇವೆಯನ್ನು ಒದಗಿಸಬೇಕು ಎಂದರು.
ಸಿಸ್ಟಂ ಇಂಟಿಗ್ರೇಶನ್ , ಪ್ಯಾಕೇಜ್ ಇಂಪ್ಲಿಮೆಂಟೇಶ ನ್ ಮತ್ತು ಐಟಿಔಟ್ ಸೋರ್ಸಿಂಗ್ನಂತಹ ಕೆಲಸಗಳತ್ತ ಐಟಿ ಗಮನ ಹರಿಸಬೇಕು. ಇಷ್ಟರವರೆಗೆ ಸಾಫ್ಟ್ವೇರ್ ವ್ಯವಹಾರಗಳು ಆರ್ಥಿಕ ವಲಯ, ಟೆಲಿಕಾಂ ಮತ್ತು ಉತ್ಪನ್ನ ವಲಯದಲ್ಲಿ ಮಾತ್ರ ಇದ್ದವು. ಆದರೆ ಈಗ ಬಿಪಿಒ ( business process outsourcing) ಕಂಪೆನಿಗಳು ಐಟಿಗೆ ಹೊಸ ಆಯಾಮವನ್ನು ನೀಡಲಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.
ದೇಶದಲ್ಲಿ ಪ್ರತಿ ವಾರ ಸರಾಸರಿ ಹತ್ತು ಐಟಿ ಕಂಪೆನಿಗಳು ಹುಟ್ಟಿಕೊಂಡರೆ ಅವುಗಳಲ್ಲಿ ಐದು ಕಂಪೆನಿಗಳು ಬೆಂಗಳೂರನ್ನೇ ಆರಿಸಿಕೊಳ್ಳುತ್ತವೆ ಎಂದ ಸಚಿವರು, ಕರ್ನಾಟಕವು ದೇಶದ ನಂ. 1 ಐಟಿ ರಾಜ್ಯವಾಗಿದೆ ಎಂದು ಶ್ಲಾಘಿಸಿದರು
(ಪಿಟಿಐ)
ಮುಖಪುಟ / ಐಟಿ - ಬಿಟಿ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications