ಲೇಖಕಿಯರ ಸಮ್ಮೇಳನದ ಕಾರ್ಯಕ್ರಮ ಪಟ್ಟಿ
ಲೇಖಕಿಯರ ಸಮ್ಮೇಳನದ ಕಾರ್ಯಕ್ರಮ ಪಟ್ಟಿ
ಸಮ್ಮೇಳನದಲ್ಲಿ ಚರ್ಚೆ, ಕವಿ ಗೋಷ್ಠಿ, ಸನ್ಮಾನ, ನಿರ್ಣಯ ಮಂಡನೆ...
ರಾಜ್ಯ ಲೇಖಕಿಯರ ಈ ಸಮ್ಮೇಳನಾಧ್ಯಕ್ಷರಾಗಿ ವೀಣಾ ಶಾಂತೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಲೇಖಕಿಯರ ಸಮ್ಮೇಳನವನ್ನು ಉದ್ಘಾಟಿಸುವರು.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ವೇಳಾಪಟ್ಟಿ -
ಜುಲೈ 12, ಬೆಳಗ್ಗೆ 10.30.
ಉದ್ಘಾಟನೆ ಸಮಾರಂಭ
ಸಮ್ಮೇಳನಾಧ್ಯಕ್ಷರು- ವೀಣಾ ಶಾಂತೇಶ್ವರ
ಉದ್ಘಾಟನೆ - ಮುಖ್ಯಮಂತ್ರಿ ಎಸ್. ಎಂ. ಕೃಷ್ಣ
ವಿಶೇಷ ಲೇಖಕಿ ಬಿಡುಗಡೆ - ಅಬ್ಬೂರಿ ಛಾಯಾದೇವಿ, ಖ್ಯಾತ ತೆಲುಗು ಲೇಖಕಿ
ಲೇಖ ಲೋಕ 4, ಪುಸ್ತಕ ಬಿಡುಗಡೆ - ಡಾ. ಎಸ್. ಎಲ್. ಭೈರಪ್ಪ
ಪುಸ್ತಕ ಪ್ರದರ್ಶನ ಉದ್ಘಾಟನೆ- ಪ್ರೇಮಾ ಕೃಷ್ಣ
ಲೇಖಕಿಯರ ಪುಸ್ತಕ ಬಿಡುಗಡೆ- ಎಚ್. ಎಸ್. ಪಾರ್ವತಿ
ಸ್ವಾಗತ- ಲೀಲಾ ದೇವಿ ಆರ್. ಪ್ರಸಾದ್
ಪ್ರಸ್ತಾವನೆ - ಕೆ. ಉಷಾ ಪಿ. ರೈ
ನಿರೂಪಣೆ- ಡಾ. ಕೆ. ಆರ್. ಸಂಧ್ಯಾ ರೆಡ್ಡಿ
ಗೋಷ್ಠಿ 1, ಮಧ್ಯಾಹ್ನ 2.30ಕ್ಕೆ
ಲೇಖಕಿ- ಪ್ರಸ್ತುತ ಸಂದರ್ಭದ ಅಭಿವ್ಯಕ್ತಿ
ಅಧ್ಯಕ್ಷತೆ - ಎಚ್. ಎಸ್. ಶ್ರೀಮತಿ
ವ್ಯವಸ್ಥೆ ಮತ್ತು ಮಹಿಳಾ ಬರಹ- ಡಾ. ಸಬೀಹಾ ಭೂಮಿಗೌಡ,
ಲೇಖಕಿಯರ ಅಭಿವ್ಯಕ್ತಿಗಳು - ಡಾ. ಎಲ್. ಸಿ. ಸುಮಿತ್ರಾ
ಮಹಿಳಾ ಸಾಹಿತ್ಯ ಹೆಜ್ಜೆ ಗುರುತುಗಳು- ಡಾ. ಕೇಶವ ಶರ್ಮಾ
ಪ್ರತಿಕ್ರಿಯೆ- ಡಾ. ಬಿ. ಎನ್. ಸುಮಿತ್ರಾ ಬಾಯಿ, ಚಂದ್ರಕಲಾ ನಂದಾವರ, ಶಶಿಕಲಾ ವೀರಯ್ಯ ಸ್ವಾಮಿ
ನಿರೂಪಣೆ - ಕೆ. ಎಂ. ವಿಜಯಲಕ್ಷ್ಮಿ
ಗೋಷ್ಠಿ 2, ಸಂಜೆ 5ಕ್ಕೆ
ಕವಿಗೋಷ್ಠಿ
ಅಧ್ಯಕ್ಷತೆ- ಚ. ಸರ್ವಮಂಗಳ
ಕವನ ಓದುವವರು- ಲಲಿತಾ ಸಿದ್ಧಬಸವಯ್ಯ, ನಂದಾ ಡಿ. ಎಸ್., ಹಾ. ಮ. ಕನಕ, ವಿಜಯಶ್ರೀ ಸಬರದ, ಮಲ್ಲಿಕಾ ಘಂಟಿ, ರೂಪಾ ಹಾಸನ್, ಟಿ. ಸಿ. ಪೂರ್ಣಿಮಾ, ಯಶೋದಮ್ಮ ಸಿದ್ಬಟ್ಟೆ, ಭಾಗ್ಯ ಜಯಸುದರ್ಶನ, ಲತಾ ರಾಜಶೇಖರ್, ಕಮಲಾ ಹೆಮ್ಮಿಗೆ, ಕೆ. ಷರೀಫಾ, ಗುಡಿಬಂಡೆ ಪೂರ್ಣಿಮಾ, ಸ. ಉಷಾ, ಪುಷ್ಪಾ ಎಚ್. ಎಲ್.
ನಿರೂಪಣೆ - ರತ್ನಾ ಮೂರ್ತಿ
ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ
ಗೀತ, ನೃತ್ಯ. ಚಿತ್ರ
ನಿರ್ದೇಶನ- ಭಾರತೀ ಕಾಸರಗೋಡು
ಗೀತ - ಅಂಜನಾ ಕಾಸರಗೋಡು
ನೃತ್ಯ - ಶೀಲಾ ಜಿ. ಬಿ. ಮತ್ತು ಚಂದನಾ ಕಾಸರಗೋಡು
ಚಿತ್ರ - ಮಂಜುಳಾ
ನಿರೂಪಣೆ- ಬಿ. ಕೆ. ಸುಮತಿ
ಜುಲೈ 13, ಗೋಷ್ಠಿ 3, ಬೆಳಗ್ಗೆ 9.30ಕ್ಕೆ
ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆ
ಅಧ್ಯಕ್ಷತೆ - ಹೇಮಲತಾ ಮಹಿಷಿ
ಮಹಿಳಾ ಮುನ್ನಡೆ - ಆಡಳಿತ ಧೋರಣೆಗಳು- ಕೆ. ಎಸ್. ನಿರ್ಮಲಾ ದೇವಿ
ಮಾಧ್ಯಮಗಳ ಧೋರಣೆ- ಹೆಣ್ಣು- ಡಾ. ಎಲ್. ಜಿ. ಸುಮಿತ್ರಾ
ಸ್ತ್ರೀ ಮತ್ತು ಜಾಗತೀಕರಣ - ರವಿಬೆಳಗೆರೆ
ಪ್ರತಿಕ್ರಿಯೆ- ವಸಂತ ಕಲ್ಬಾಗಲ್,ಮಾಳವಿಕಾ, ಡಾ. ಎನ್. ಗಾಯತ್ರಿ, ಜಿ. ರಾಮಕೃಷ್ಣ,
ನಿರೂಪಣೆ- ಗೀತಾ ಬಿ. ಯು.
ಗೋಷ್ಠಿ 4, ಮಧ್ಯಾಹ್ನ 12ಕ್ಕೆ
ನಕ್ಕು ನಗಿಸುವಾ ಕಲೆ ಲೇಸು- ಹಾಸ್ಯ ರಸಾಯನ
ಅಧ್ಯಕ್ಷತೆ- ಯಮುನಾ ಮೂರ್ತಿ
ಹಾಸ್ಯ ನಡೆದು ಬಂದ ದಾರಿ- ಭುವನೇಶ್ವರಿ ಹೆಗಡೆ
ಹಾಸ್ಯ ಚಟಾಕಿ ಹಾರಿಸುವವರು- ನಾಗರತ್ನ ಚಂದ್ರಶೇಖರ್, ಟಿ.ಎಸ್. ಅಂಬುಜಾ, ಶೈಲಜಾ ಹಾಸನ್, ಕುಮುದಾ ಪುರುಷೋತ್ತಮ್, ಶ್ರೀಲತಾ ವಿ. ಮೂರ್ತಿ, ಮಂಜುಳಾ ಎನ್. ಡಿ. ಅರುಂಧತಿ ರಮೇಶ್, ಡಾ. ಜಾನಕಿ ಸುಂದರೇಶ್, ರಶ್ಮಿ ರಾ. ಹೆಬ್ಬೂರು, ಗೀತಾ ಸುರತ್ಕಲ್, ಶಾಂತಾ ನಾಗರಾಜ್, ಕಮಲಾ ರಾಮಸ್ವಾಮಿ, ಪ್ರಭಾಮಣಿ ನಾಗರಾಜ್, ಲೀಲಾ ಮಿರ್ಲೆ.
ನಿರೂಪಣೆ - ಇಂದಿರಾ ಶಿವಣ್ಣ
ಮಧ್ಯಾಹ್ನ 3 ಗಂಟೆಯಿಂದ ಬಹಿರಂಗ ಅಧಿವೇಶನ
ಸಮ್ಮೇಳನಾಧ್ಯಕ್ಷರು- ಡಾ. ವೀಣಾ ಶಾಂತೇಶ್ವರ
ಅಧ್ಯಕ್ಷತೆ - ಕೆ. ಉಷಾ ಪಿ. ರೈ
ನಿರ್ವಹಣೆ- ಡಾ. ಕೆ. ಆರ್. ಸಂಧ್ಯಾ ರೆಡ್ಡಿ, ಶಾಂತಾಕುಮಾರಿ
ಭಾಗವಹಿಸುವ ಸಂಘಗಳು- ಕರಾವಳಿ ಲೇಖಕಿಯರ ಸಂಘ, ತುಮಕೂರು ಕರ್ನಾಟಕ ಲೇಖಕಿಯರ ಸಂಘ, ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗ, ಹಾಸನ ಲೇಖಕಿಯರ ಬಳಗ, ಉತ್ತರ ಕರ್ನಾಟಕ ಲೇಖಕಿಯರ ಸಂಘ.
ನಿರ್ಣಯಗಳ ಮಂಡನೆ- ಡಾ. ಕೆ. ಆರ್. ಸಂಧ್ಯಾ ರೆಡ್ಡಿ, ಕೆ.ಎಂ,ವಿಜಯಲಕ್ಷ್ಮಿ
ವಂದನಾರ್ಪಣೆ- ಶಾಂತಾಕುಮಾರಿ
ಸಂಜೆ 5ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ
ಅಧ್ಯಕ್ಷತೆ - ಡಾ. ವೀಣಾ ಶಾಂತೇಶ್ವರ
ಮುಖ್ಯ ಅತಿಥಿ - ವೀರಪ್ಪ ಮೊಯಿಲಿ
ಸನ್ಮಾನಿತರು- ಸರೋಜಾ ಸೂರ್ಯನಾರಾಯಣ ರಾವ್, ಬೆಂಗಳೂರು, ಆನಂದಿ ಸದಾಶಿವ ರಾವ್, ಮಂಗಳೂರು
ಮಂಗಳಾ ಸತ್ಯನ್, ಮೈಸೂರು, ಶಿವಲಿಂಗಮ್ಮ ಕಟ್ಟಿ , ಹುಬ್ಬಳ್ಳಿ
ಸಮಾರೋಪ ಭಾಷಣ - ನಾಗಮಣಿ ಎಸ್. ರಾವ್
ರಾಜ್ಯೋತ್ಸವ ನೃತ್ಯ- ಅಜಂತ ಕಲಾಕೇಂದ್ರ ಕಲಾವಿದರಿಂದ
ನಿರ್ದೇಶನ- ಲಕ್ಷ್ಮೀ ಮೂರ್ತಿ
ನಿರೂಪಣೆ - ಶಾಂತಾ ಕುಮಾರಿ
ಮುಖಪುಟ / ವಾರ್ತೆಗಳು
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications