ಇವರೆಲ್ಲ ವೀರಪ್ಪನ್ನಿಂದ ಹತರಾದವರು...
ಬೆಂಗಳೂರು : ಈವರೆಗೆ ವೀರಪ್ಪನ್ ಎಷ್ಟು ಮಂದಿಯನ್ನು ಕೊಂದಿದ್ದಾನೆ? ಪೊಲೀಸರ ಕಿರ್ದಿ ಪುಸ್ತಕದಲ್ಲಿ ಸಿಗುವ ಲೆಕ್ಕದ ಪ್ರಕಾರ ಕೇವಲ 119. ಒಂದು ವೇಳೆ ನಾಗಪ್ಪನವರನ್ನೂ ಆತನೇ ಕೊಂದಿರುವುದೇ ಆದರೆ ಅದು ವೀರಪ್ಪನ್ನ 120ನೇ ಅಧಿಕೃತ ಹತ್ಯೆಯಾಗುತ್ತದೆ.
ವೀರಪ್ಪನ್ನಿಂದ ಹತರಾದ ಕೆಲವರ ಹೆಸರುಗಳು,-
ಅರಣ್ಯ ರಕ್ಷಕ ಮೋಹನಯ್ಯ (1989ರಲ್ಲಿ ಪಾಲಾರ್ ಗೇಟ್ ಬಳಿ)
ಪಿ.ಎಸ್.ಐ. ಜಗನ್ನಾಥ್ (1990ರಲ್ಲಿ ಹೊಗೆನಕಲ್ ಬಳಿ)
ಪಿ.ಎಸ್.ಐ. ಆರ್.ರಾಮಲಿಂಗು (1990ರಲ್ಲಿ ಹೊಗೆನಕಲ್ ಹತ್ತಿರ)
ಪಿ.ಎಸ್.ಐ. ದಿನೇಶ್ (1990ರಲ್ಲಿ ಹೊಗೆನಕಲ್ ಹತ್ತಿರ)
ಡಿ.ಸಿ.ಎಫ್. ಶ್ರೀನಿವಾಸ್ (1991ರಲ್ಲಿ ಕೊಳ್ಳೇಗಾಲ ಬಳಿಯ ಎರಕೇಹಳ್ಳದಲ್ಲಿ)
ಎ.ಪಿ.ಸಿ. ಪ್ರೇಂ ಕುಮಾರ್ (1992ರಲ್ಲಿ , ರಾಂಪುರದಲ್ಲಿ)
ಮೈಸೂರು ಎಸ್ಪಿ ಹರಿಕೃಷ್ಣ (1992- ಮೀನ್ಯಂ ಹತ್ತಿರ)
ಮೈಸೂರು ಎಸ್ಪಿ ಶಕೀಲ್ ಅಹ್ಮದ್ (1992- ಮಲೆಮಹದೇಶ್ವರ ಬೆಟ್ಟದ ಹತ್ತಿರ)
ಟಾಸ್ಕ್ಫೋರ್ಸ್ನ ಪಿ.ಎಸ್.ಐ. ಸೆಂದಿಲ್ ಕುಮಾರ್ (1994- ಕೈಲಾಸಪಳ್ಳಂ)
ಬಿ.ಎಸ್.ಎಫ್ನ ಭುಪಿಂದರ್ ಸಿಂಗ್ (1994- ಚೆನ್ನಗಡಿ)
ತಮಿಳುನಾಡು ಎಚ್.ಸಿ. ಸೆಲ್ವರಾಜ್ (1996- ಅರೇಪಾಳ್ಯ).
ಸಾಮಾನ್ಯವಾಗಿ ಅಪಹರಿಸಿದವರನ್ನು ಏನೂ ಗಿಟ್ಟದಿರುವಾಗ ಕೊಲ್ಲುವ ಜಾಯಮಾನ ವೀರಪ್ಪನದಲ್ಲ . ಈತನ ತೆಕ್ಕೆಗೆ ಸಿಲುಕಿದ ನಂತರವೂ ಬದುಕಿ ಹೊರಬಂದಿರುವವರ ಸಾಕಷ್ಟು ಉದಾಹರಣೆಗಳೇ ಇದಕ್ಕೆ ಸಾಕ್ಷಿ. ವೀರಪ್ಪನ್ ಶಿಕಾರಿಗೆ ಹೋಗಿ, ಆತನಿಂದ ಹತರಾದವರೇ ಹೆಚ್ಚು ಎಂಬುದು ಮೇಲಿನ ಪಟ್ಟಿ ನೋಡಿದರೆ ವೇದ್ಯವಾಗುತ್ತದೆ. ಆ ಕಾರಣದಿಂದಲೇ ನಾಗಪ್ಪನವರ ಹತ್ಯೆಯ ಕುರಿತು ಪ್ರಶ್ನೆಗಳು ....
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications