ಶಿವಸುಬ್ರಮಣ್ಯಂ ಬಂಧನದ ಮಾಹಿತಿ ಹೆಕ್ಕಲು ಪತ್ರಕರ್ತರ ನಿಯೋಗ
ಚೆನ್ನೈ : ಮದ್ರಾಸ್ ಪತ್ರಕರ್ತರ ಒಕ್ಕೂಟ, ಚೆನ್ನೈ ಪ್ರೆಸ್ ಕ್ಲಬ್, ಮದ್ರಾಸ್ ವರದಿಗಾರರ ಸಂಘ ಮತ್ತು ಪತ್ರಕರ್ತರ ಕ್ರಿಯಾ ಸಂಘದ ತಲಾ ಒಬ್ಬೊಬ್ಬರು ಒಟ್ಟಾಗಿ ನಿಯೋಗವೊಂದನ್ನು ರಚಿಸಿಕೊಂಡಿದ್ದು, ಕರ್ನಾಟಕ ಪೊಲೀಸರ ಅತಿಥಿಯಾಗಿರುವ ನಕ್ಕೀರನ್ ವರದಿಗಾರ ಶಿವಸುಬ್ರಮಣ್ಯಂ ಬಂಧನದ ಕಾರಣಗಳನ್ನು ಹೆಕ್ಕಲಿದ್ದಾರೆ.
ಒಂದು ವಾರ ಕಾಲ ಬಂಧನದ ಭೀತಿಯ ಕಾರಣ ಅಜ್ಞಾತವಾಸದಲ್ಲಿದ್ದ ನಕ್ಕೀರನ್ ಸಂಪಾದಕ ಆರ್.ಆರ್.ಗೋಪಾಲ್ ಚೆನ್ನೈನಲ್ಲಿ ಸೋಮವಾರ ಅಡ್ಡಾಡಿದರು. ನಕ್ಕೀರನ್ನ ಸಹ ಸಂಪಾದಕ ಕಾಮರಾಜ್ ಸೇರಿದಂತೆ ನಾಲ್ಕೂ ಪತ್ರಕರ್ತರ ಸಂಘಟನೆಗಳ ಮೂವರೊಟ್ಟಿಗೆ ಚೆನ್ನೈ ಪ್ರೆಸ್ ಕ್ಲಬ್ನಲ್ಲಿ ಗೋಪಾಲ್ ಚರ್ಚಿಸಿದರು.
ಮತ್ತೊಂದು ಪತ್ರಕರ್ತರ ನಿಯೋಗ ಶಿವಸುಬ್ರಮಣ್ಯಂ ಬಂಧನ ಕುರಿತು ತಮಿಳುನಾಡು ಸರ್ಕಾರದ ವಿವರಣೆ ಕೇಳಲಿದೆ. ಈ ನಿಯೋಗ ಹಾಗೂ ಗೋಪಾಲ್ ನೇತೃತ್ವದ ನಾಲ್ಕು ಪತ್ರಕರ್ತರ ನಿಯೋಗ ಬರುವ ಶನಿವಾರ ಪತ್ರಕರ್ತರ ನಾಲ್ಕೂ ಸಂಘಟನೆಗಳಿಗೆ ವರದಿಗಳನ್ನು ಸಲ್ಲಿಸಲಿವೆ.
ರಾಜ್ ಬಿಡುಗಡೆಗೆ ಹಣ ಇಸಿದುಕೊಂಡಿಲ್ಲ : ಇದೇ ದಿನ ಚೆನ್ನೈನ ಹೈಕೋರ್ಟಿನ ಆವರಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಟಿಎನ್ಎಲ್ಎ ನಾಯಕ ಮಾರನ್, ಡಾ.ರಾಜ್ ಬಿಡುಗಡೆ ವೇಳೆ ನಗದು ಕೊಡು- ಕೊಳ್ಳುವಿಕೆ ನಡೆದಿಲ್ಲ. ರಾಜ್ಯ ಸರ್ಕಾರ ಸುಖಾ ಸುಮ್ಮನೆ ಹುಟ್ಟುಹಾಕಿರುವ ಸುದ್ದಿಯಿದು ಎಂದಿದ್ದಾನೆ. ಪೊಲೀಸ್ ವಶದಲ್ಲಿರುವ ಅವರ ಬಂಧನದ ಅವಧಿಯನ್ನು ವಿಸ್ತರಿಸುವ ಬಗ್ಗೆ ವಿಚಾರಣೆಗೆಂದು ಹೈಕೋರ್ಟಿಗೆ ಆತನನ್ನು ಕರೆತರಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications