Get Updates
Get notified of breaking news, exclusive insights, and must-see stories!

ನ.30ರಿಂದ ಉಡುಪಿಯಲ್ಲಿ 3 ದಿನಗಳ ಕಥಾ-ಕೀರ್ತನ ಸಮ್ಮೇಳನ

ಉಡುಪಿ : ಶ್ರೀಕೃಷ್ಣನ ಅಡುಂಬೋಲ ಉಡುಪಿಯಲ್ಲಿ ನವೆಂಬರ್‌ 30ರಿಂದ ಮೂರು ದಿನಗಳ ಕಾಲ ಕಥಾ - ಕೀರ್ತನ ಸಮ್ಮೇಳನ ನಡೆಯಲಿದೆ. ಈ ವಿಷಯವನ್ನು ಸಮ್ಮೇಳನದ ಗೌರವಾಧ್ಯಕ್ಷ ಭದ್ರಗಿರಿ ಅಚ್ಚುತದಾಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನ.30ರಿಂದ ಡಿಸೆಂಬರ್‌ 2ರವರೆಗೆ ನಡೆಯಲಿರುವ ಈ ಅಖಿಲ ಕರ್ನಾಟಕ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಹರಿದಾಸರು ಪಾಲ್ಗೊಳ್ಳುತ್ತಿದ್ದು, ಕಥೆ-ಕೀರ್ತನೆಯ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.

ರಾಜ್ಯದ ಮುಜರಾಯಿ ಖಾತೆ ಸಚಿವೆ ಸುಮಾ ವಸಂತ್‌ ಅವರು ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳತ್ತಿದ್ದಾರೆ ಎಂದೂ ಅವರು ಹೇಳಿದರು.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+