ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜುಲೈ 29 ರಂದು ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ
ಬೆಂಗಳೂರು : ದಲಿತರ ಪ್ರಾಚೀನ ಕಲೆಗಳಾದ ತಮಟೆ ಹಾಗೂ ಚೌಡಿಕೆ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ‘ರಾಜ್ಯಮಟ್ಟದ ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ’ ಜುಲೈ 29 ರಂದು ನಡೆಯಲಿದೆ.
ಕಲಾವಿದರ ಸ್ಥಿತಿಗತಿಗಳನ್ನು ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ನಶಿಸಿ ಹೋಗುತ್ತಿರುವ ಚೌಡಿಕೆ- ತಮಟೆ ಜಾನಪದ ಕಲೆಗಳನ್ನು ಪೋಷಿಸಲು ಹಾಗೂ ಈ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸ್ಮಮೇಳನದಲ್ಲಿ ಕೈಗೊಳ್ಳಲಾಗುವುದು.
(ಇನ್ಫೋ ವಾರ್ತೆ)
Comments
Story first published: Thursday, June 28, 2001, 5:30 [IST]