Get Updates
Get notified of breaking news, exclusive insights, and must-see stories!

ಜುಲೈ 29 ರಂದು ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ

ಬೆಂಗಳೂರು : ದಲಿತರ ಪ್ರಾಚೀನ ಕಲೆಗಳಾದ ತಮಟೆ ಹಾಗೂ ಚೌಡಿಕೆ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ‘ರಾಜ್ಯಮಟ್ಟದ ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ’ ಜುಲೈ 29 ರಂದು ನಡೆಯಲಿದೆ.

ಕಲಾವಿದರ ಸ್ಥಿತಿಗತಿಗಳನ್ನು ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ನಶಿಸಿ ಹೋಗುತ್ತಿರುವ ಚೌಡಿಕೆ- ತಮಟೆ ಜಾನಪದ ಕಲೆಗಳನ್ನು ಪೋಷಿಸಲು ಹಾಗೂ ಈ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸ್ಮಮೇಳನದಲ್ಲಿ ಕೈಗೊಳ್ಳಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು- ಕಾರ್ಯದರ್ಶಿ, ಕರ್ನಾಟಕ ಯುವ ಆದಿಜಾಂಬವ ಅಭಿವೃದ್ಧಿ ಸಂಘ, ಮೊದಲನೇ ಮಹಡಿ, ಬಾಪೂಜಿ ವಿದ್ಯಾರ್ಥಿ ನಿಲಯ, ಬೆಂಗಳೂರು - 23 ಈ ವಿಳಾಸವನ್ನು ರಜೆದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸಂಪರ್ಕಿಸಬಹುದು. ಅಥವಾ ವಿವರಗಳಿಗೆ ನಾಲ್ಕು ರುಪಾಯಿ ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸದ ಲಕೋಟೆ ಕಳುಹಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+