ಅರೆರೆರೆ.. ತುಂತುರು
ಮಳೆಗಾಲ ಬಂದಿದೆ. ಜೊತೆಗೆ ಅದರ ಸಿಹಿಕಹಿ ಪರಿಣಾಮಗಳ ಚುರುಮುರಿ ವರದಿಗಳೂ ಬಂದಿವೆ. ಯಥಾವತ್ ಉತ್ತರ ಕರ್ನಾಟಕ ಮತ್ತು ಕರಾವಳಿ ನಡುವೆ ಪಕ್ಷಪಾತದ ಧೋರಣೆಯಾಂದಿಗೆ ಬಂದವನ ಹರಾಕಿರಿಗಳ ಕತೆಯಿದು.
ಬಂದ ಮಳೆಯಲ್ಲಿ ಚೆನ್ನಾಗಿ ನೆಂದು ತೊಯ್ಯುವ ಭಾಗ್ಯ ಸಿಕ್ಕಿದ್ದು, ಹಾಸನ, ಕೊಡಗು, ಜೋಗ ಮತ್ತು ಕಾರ್ಗಲ್ಗಳಿಗೆ. ಹಾಸನದಲ್ಲಿ ಹೇಮಾವತಿ ತುಂಬಿದ್ದಾಳೆ. ಹೊಲ ಗದ್ದೆಗಳಲ್ಲಿ ಈಗ ಬಿರುಕಿಲ್ಲ.
ರಾಯಚೂರಿನ ಕೆಲವು ತಾಲ್ಲೂಕುಗಳಿಗೆ ಮಳೆಯ ಪಸೆ ತಲುಪಿದ ಸುದ್ದಿ ಬಿಟ್ಟರೆ, ಉತ್ತರ ಕರ್ನಾಟಕದೊಂದಿಗೆ ಮಳೆ ಹೆಚ್ಚೂ ಕಮ್ಮಿ ಟೂ ಬಿಟ್ಟ ಹಾಗಿದೆ. ಇದಕ್ಕೊಪ್ಪುವಂತೆ ಹವಾಮಾನ ಇಲಾಖೆ, ಉತ್ತರ ಕರ್ನಾಟಕಕ್ಕೆ ಈ ಬಾರಿ ಕಡಿಮೆ ಮಳೆ ಬೀಳಬಹುದು ಎಂದಿದ್ದು, ಬೆದರಿದವರ ಮೇಲೆ ಹಾವೆಸೆದಿದೆ.
ಆತಿಥ್ಯ ಸ್ವೀಕರಿಸಿದ್ದು ದಕ್ಷಿಣ ಕನ್ನಡದಲ್ಲಿ
ಏಪ್ರಿಲ್ ಕೊನೆಯಿಂದಲೇ ಲೆಕ್ಕಾಚಾರದ ಮೇಲೆ ಮಳೆಗಾಲ ಬಂತೆಂದು- ಜಾತ್ರೆ ಉತ್ಸವಗಳ ಖತಂಗೊಳಿಸುವ, ಯಕ್ಷಗಾನದ ಗಂಟು ಮೂಟೆ ಕಟ್ಟಿಡುವ, ಹೆಂಚು ಛಾವಣಿಯ ರಿಪೇರಿ ಕಾರ್ಯದಲ್ಲಿ ಕಳೆದು ಹೋಗುವ ಕರಾವಳಿಯವರಿಗೆ ಮಳೆ ಆಗಲೇ ಹಳತಾಗಿದೆ. 1220.6 ಮಿಮೀ ಮಳೆ ಬಿದ್ದ ವರದಿಯಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಮ್ಮಿಯಂತೆ.
ಮಂಗಳೂರು ಮಹಾನಗರದಲ್ಲಿ 256.6 ಮಿಮೀ, ಬಂಟ್ವಾಳದಲ್ಲಿ 286.8 ಮಿಮೀ, ಪುತ್ತೂರಿನಲ್ಲಿ 249.5 ಮಿಮೀ ಬಂದ ಮಳೆ ಇನ್ನೂ ಸುಸ್ತಾಗಿಲ್ಲ.
ಉಡುಪಿಯಲ್ಲಿ ಮಳೆಯ ಪರಾಕ್ರಮ ಸುಮಾರು 15 ರಿಂದ 20 ಮನೆಗಳ ಸೂರು ಕುಸಿವಂತೆ ಮಾಡಿದೆ. ಹೆಜಮಾಡಿ ಬಳಿಯ ಕೊಕ್ರಣಿ ಕುದ್ರುವಿನಲ್ಲಿ ಮನೆಯ ಜಂಕ್ತಿಗಳು ಕುಸಿದಿವೆ. ಉಡುಪಿಯ ಜಿಲ್ಲಾಧಿಕಾರಿ ಗೌರವ ಗುಪ್ತಾ ಮಾನ್ಸೂನ್ ತರುವ ತೊಂದರೆಗಳಿಂದ ಪಾರಾಗಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆಜ್ಞಾಪಿಸಿದ್ದಾರೆ. ನೆರೆ, ಮಳೆ, ಸಿಡಿಲಿನಿಂದ ಹಾನಿಯಾದ ಮನೆ, ಮೀನುಗಾರಿಕಾ ಬಂದರು, ದೋಣಿಗಳ ವಿವರ ಗುಪ್ತಾರ ಟೇಬಲ್ಲು ತಲುಪಿದೆ.
ಕೊಡಗಿನಲ್ಲಿ ಸೋನೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications