ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಮದುವೆ ದಿಬ್ಬಣದಟೆಂಪೋ- ಸ್ಕೂಟರ್‌ ಡಿಕ್ಕಿ, 2 ಸಾವು

By Staff
|
Google Oneindia Kannada News

ಮಂಡ್ಯ : ಇಂಡುವಾಳು ಸಮೀಪದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸತ್ತು , 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಕಾಳೇನಹಳ್ಳಿ ಕಲ್ಯಾಣ ಮಂಟಪ ಹಾಗೂ ರೈಸ್‌ಮಿಲ್‌ ಮಾಲೀಕ ನಾಗೇಶ್‌ಕುಮಾರ್‌ ಮತ್ತು ಬೆಂಗಳೂರಿನ ಜಯಕೃಷ್ಣಪ್ಪ (25) ಎಂದು ಗುರ್ತಿಸಲಾಗಿದೆ. ಮಡಿಕೇರಿಯಿಂದ ಬೆಂಗಳೂರಿಗೆ ಮದುವೆ ದಿಬ್ಬಣ ಒಯ್ಯುತ್ತಿದ್ದ ಟೆಂಪೋ ಹಾಗೂ ಮಂಡ್ಯದಿಂದ ಕಾಳೇನಹಳ್ಳಿಗೆ ಹೋಗುತ್ತಿದ್ದ ಸ್ಕೂಟರ್‌ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಈ ದುರಂತ ಸಂಭವಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X