Get Updates
Get notified of breaking news, exclusive insights, and must-see stories!

ಮಾದಾಪುರ : ಮದುವೆ ದಿಬ್ಬಣದಲಾರಿ ಮಗುಚಿ 6 ಸಾವು

ಮಂಡ್ಯ : ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ಲಾರಿ ಕೆ.ಆರ್‌. ಪೇಟೆಯ ಮಾದಾಪುರ ಗೇಟ್‌ ಬಳಿ ಮಗುಚಿ ಬಿದ್ದು ಆರು ಜನರು ಸಾವಿಗೀಡಾಗಿದ್ದರೆ, ಮದುಮಗ ಮತ್ತು ಮದುಮಗಳು ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ಸಂಭವಿಸಿದ ಈ ಅಪಘಾತದಲ್ಲಿ ಸ್ವಾಮಿ ಎಂಬ 12 ವರ್ಷದ ಬಾಲಕ ಮತ್ತು ನಂಜು(25), ದೇವರಾಜು (35), ರವಿ (33) , ಚಂದ್ರೇಗೌಡ(25) ಹಾಗೂ ರಾಜೇಗೌಡ ಎಂಬುವರು ಮೃತರಾಗಿದ್ದಾರೆ. ಇನ್ನೊಬ್ಬ ಮೃತ ವ್ಯಕ್ತಿಯ ಗುರುತು ಸಿಕ್ಕಿಲ್ಲ . ಆತ ಲಾರಿಯ ಕ್ಲೀನರ್‌ ಆಗಿರಬಹುದು ಎಂದು ಶಂಕಿಸಲಾಗಿದೆ.

ಮೈಸೂರಿನ ನಂಜೇಗೌಡರ ಮಗ ಕಾಳೇಗೌಡರ ವಿವಾಹ ಹೊಳೆನರಸೀಪುರದ ಮೆಣಸಿನಕೊಪ್ಪಲು ಗ್ರಾಮದಲ್ಲಿ ನಡೆದಿತ್ತು . ಮದುವೆ ಮುಗಿಸಿ ಸಂಜೆ ಲಾರಿಯಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+