ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂಚಿಲಿಯಲ್ಲಿ ಬೆಂಗಳೂರು-ಮುಂಬಯಿ ಎಕ್ಸ್‌ಪ್ರೆಸ್‌ ನಿಲುಗಡೆ

By Staff
|
Google Oneindia Kannada News

ಹುಬ್ಬಳ್ಳಿ : ಬೆಂಗಳೂರು-ಮುಂಬಯಿ ಎಕ್ಸ್‌ಪ್ರೆಸ್‌ ರೈಲು ಫೆಬ್ರವರಿ 8ರಿಂದ ಹುಬ್ಬಳ್ಳಿಯ ಚಿಂಚಿಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿದೆ. ಇದರಿಂದಾಗಿ ಚಿಂಚಿಲಿಯಲ್ಲಿ ನಿಲುಗಡೆಯನ್ನು ಅಪೇಕ್ಷಿಸುತ್ತಿದ್ದ ಜನರ ಬೇಡಿಕೆ ಈಡೇರಿತು ಎಂದರ್ಥವಲ್ಲ . ಮಾಯಕ್ಕ ಉತ್ಸವದ ಕಾರಣವಾಗಿ ಚಿಂಚಿಲಿಯಲ್ಲಿ ನಿಲ್ಲುತ್ತಿರುವ ರೈಲು, ಆನಂತರ ಎಂದಿನಂತೆ ಎಕ್ಸ್‌ಪ್ರೆಸ್‌ ಆಗಿಯೇ ಓಡುತ್ತದೆ.

ರೈಲು ನಂ. 1017/ 1018 ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಲಿದ್ದು, ಫೆಬ್ರವರಿ 8ರಿಂದ 18ರವರೆಗೆ ನಡೆಯುವ ಮಾಯಕ್ಕ ಉತ್ಸವದ ಅಂಗವಾಗಿ ಪ್ರಯಾಣಿಕರಿಗೆ ಈ ಅನುಕೂಲ ಒದಗಿಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ರೈಲ್ವೇ ಇಲಾಖೆಯ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X