ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡ ದೇವಾಲಯಗಳು : ಪುಸ್ತಕ ಬಿಡುಗಡೆ

By Super
|
Google Oneindia Kannada News

ಉಡುಪಿ : ದಕ್ಷಿಣ ಕನ್ನಡ ಜಿಲ್ಲೆ-ಯ ದೇವಾಲಯಗಳ ಕುರಿತು ಉಡುಪಿ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ-ಗ-ಳು ಜಂಟಿ-ಯಾ-ಗಿ ಸಂಪಾದಿಸಿರುವ ಪುಸ್ತಕ ಸೋಮವಾರ ಬಿಡುಗಡೆಯಾಗಿದೆ.

ರಾಜ್ಯ ಧಾರ್ಮಿಕ ಮುಜರಾಯಿ ವಿಭಾಗದ ಸಹಾಯದೊಂದಿಗೆ ಸಂಪಾದಿಸಿರುವ ಈ ಪುಸ್ತಕವನ್ನು ಮುಜರಾಯಿ ವಿಭಾಗದ ಆಯುಕ್ತ ಸಿ.ಎನ್‌. ಸೀತಾರಾಮ್‌ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಗೌರವ್‌ ಗುಪ್ತಾ ಉಪಸ್ಥಿತರಿದ್ದರು.

English summary
Book on DK temples released in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X