ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಕ್ಷಿಣ ಕನ್ನಡ ದೇವಾಲಯಗಳು : ಪುಸ್ತಕ ಬಿಡುಗಡೆ
ಉಡುಪಿ : ದಕ್ಷಿಣ ಕನ್ನಡ ಜಿಲ್ಲೆ-ಯ ದೇವಾಲಯಗಳ ಕುರಿತು ಉಡುಪಿ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ-ಗ-ಳು ಜಂಟಿ-ಯಾ-ಗಿ ಸಂಪಾದಿಸಿರುವ ಪುಸ್ತಕ ಸೋಮವಾರ ಬಿಡುಗಡೆಯಾಗಿದೆ.
ರಾಜ್ಯ ಧಾರ್ಮಿಕ ಮುಜರಾಯಿ ವಿಭಾಗದ ಸಹಾಯದೊಂದಿಗೆ ಸಂಪಾದಿಸಿರುವ ಈ ಪುಸ್ತಕವನ್ನು ಮುಜರಾಯಿ ವಿಭಾಗದ ಆಯುಕ್ತ ಸಿ.ಎನ್. ಸೀತಾರಾಮ್ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.
English summary
Book on DK temples released in udupi