ಕಿರ್ಮಾನಿ ಹೊಸ ಅವತಾರ
*ಸಂದ-ರ್ಶ-ನ : ಡಿ. ರಾ-ಮ್ ರಾಜ್
ಬೆಂಗ-ಳೂ-ರು : ಪರಿ-ಚಿ-ತ ವಲ-ಯ-ಗ-ಳ-ಲ್ಲಿ ಕಿರಿ ಎಂದೇ ಪ್ರಸಿ-ದ್ಧ-ರಾ-ದ ಕಿರ್ಮಾ-ನಿ ಭಾರ-ತ ಕ್ರಿಕೆ-ಟ್ ರಂಗ ಕಂಡ ಅದ್ವಿ-ತೀ-ಯ ವಿಕೆಟ್ ಕೀಪ-ರ್. 1983 ರಲ್ಲಿ ಭಾರ-ತ ವಿಶ್ವ-ಕಪ್ ಗೆದ್ದಾ-ಗ, ಆ ಕಪ್-ನ ಮೇಲೆ ಕಿ-ರಿ ಅವ-ರ ಗ್ಲೌಸ್-ನ ಅಚ್ಚ-ಳಿ-ಯ-ದ ಗುರ್ತು-ಗ-ಳಿದ್ದವು.
--ರಾ-ಷ್ಟ್ರೀ-ಯ ಹಾಗೂ ಅಂತ-ರ-ರಾ-ಷ್ಟ್ರೀ-ಯ ಕ್ರಿಕೆ-ಟ್-ನಿಂ-ದ ಕಿರ್ಮಾ-ನಿ ಈಗ ನಿ-ವೃ-ತ್ತಿ ಘೋಷಿ-ಸಿ-ದ್ದಾ-ರೆ. ಆ ನಿವೃ-ತ್ತಿ-ಯೇ-ನೂ ಸಂತೋ-ಷ-ದಿಂ-ದ ಘೋಷಿ-ಸಿ-ದ್ದ-ಲ್ಲ . ಸಮ-ರ್ಥ ವಿಕೆ-ಟ್ ಕೀಪ-ರ್ ಇಲ್ಲ-ದೆ ರಾಷ್ಟ್ರೀ-ಯ ತಂಡ- ಸೊರ-ಗು-ತ್ತಿ-ದ್ದಾ-ಗ, ರಣ-ಜಿ ಪಂದ್ಯ-ಗ-ಳ-ಲ್ಲಿ ಕಿರಿ ಅತ್ಯು-ತ್ತ-ಮ ಪ್ರದ-ರ್ಶ-ನ ನೀಡು-ತ್ತಿ-ದ್ದ-ರೂ, ಅವ-ರ ಬಗ್ಗೆ ಆ-ಯ್ಕೆ-ದಾ-ರ-ರು ಒಲ-ವು ತೋರ-ಲಿ-ಲ್ಲ . ವಯ-ಸ್ಸಿ-ನ ನೆ-ಪ-ವೊ-ಡ್ಡಿ ಆಟ-ದ ಯೌವ್ವ-ನ-ವ-ನ್ನು ಮಂಡ-ಳಿ ಬದಿ-ಗೊ-ತ್ತಿ-ತು. ಕಿರ್ಮಾ-ನಿ ಅದೆ-ಲ್ಲ-ವ-ನ್ನೂ ಈಗ ಅರ-ಗಿ-ಸಿ-ಕೊಂ-ಡಿ-ದ್ದಾ-ರೆ. ತಮ್ಮ ಪ್ರತಿ-ಭೆ-ಯ-ನ್ನು ರಾಜ್ಯ ತಂಡ-ಕ್ಕೆ ಧಾರೆ-ಯೆ-ರೆ-ಯ-ಲು ಟೊಂಕ ಕಟ್ಟಿ--ದ್ದಾ-ರೆ. ಪ್ರಸ್ತು-ತ ರಣ-ಜಿ ತಂಡ-ದ ಕೋಚ್ ಆಗಿದ್ದಾರೆ. ಇದ-ನ್ನು ಅವ-ರ ಹೊಸ ಅವತಾ-ರ-ವೆಂ-ದ-ರೂ ಆಯಿ-ತು.
ಬುಧ-ವಾ-ರ(ನ.1) ದಿಂದ -ಪ್ರಾ-ರಂ-ಭ-ವಾ-ಗು-ವ ಹೈದ-ರಾ-ಬಾ-ದ್ ವಿರು-ದ್ಧ-ದ ಪಂದ್ಯ-ದ ಮೂಲ-ಕ ಕರ್ನಾ-ಟ-ಕ-ದ ರಣ-ಜಿ ಋತು ಪ್ರಾರಂ-ಭ-ವಾ-ಗು-ತ್ತ-ದೆ. ಮಂ-ಗ-ಳ-ವಾ-ರ ಬೆಳಿ-ಗ್ಗೆ ಚಿನ್ನ-ಸ್ವಾ-ಮಿ ಮೈ-ದಾ-ನ-ದ-ಲ್ಲಿ ನಾಳಿ-ನ ಪಂದ್ಯ-ಕ್ಕೆ ತಂ-ಡ ಅಭ್ಯಾ-ಸ ನಡೆ-ಸು-ತ್ತಿ-ರು-ವಾ-ಗ ಕಿರ್ಮಾ-ನಿ ಮಾತಿ-ಗೆ ಸಿಕ್ಕ-ರು. ತಮ್ಮ ಹೊಸ ಜವಾ-ಬ್ದಾ-ರಿ-ಯ-ಲ್ಲಿ ರಾಜ್ಯಕ್ಕೆ ಮತ್ತೆ ರಣ-ಜಿ ಟ್ರೋಫಿ ತರು-ವ ಇರಾ-ದೆ ವ್ಯಕ್ತ ಪಡಿ-ಸಿ-ದ-ರು.
ನಾನು ಆಟ-ಕ್ಕೆ ಸೇವೆ ಸ-ಲ್ಲಿ-ಸು-ವ-ಲ್ಲಿ ಒದ-ಗಿ-ಬ-ರು-ವ ಯಾವು-ದೇ ಅ-ವ-ಕಾ-ಶ-ದಲ್ಲಿ ತೊಡ-ಗಿ-ಸಿ-ಕೊ-ಳ್ಳ-ಲು ಸಿದ್ಧ-ನಿ-ದ್ದೇ-ನೆ. ಅದ-ರೆ, ನಾನು ಅವ-ಕಾ-ಶ-ವಾ-ದಿ-ಯ-ಲ್ಲ ಎಂದು ಕಿರಿ ಸ್ಪಷ್ಟ-ವಾ-ಗಿ ಹೇಳಿ-ದ-ರು. ಮಾತು-ಕ-ತೆ ಕೆಳ-ಗಿ-ನಂ-ತಿ-ದೆ.
- ತ-ರ-ಬೇ-ತು-ದಾ-ರ-ನ ಹುದ್ದೆ ಏನ-ನ್ನಿ-ಸು-ತ್ತಿ-ದೆ?
- ತ-ರ-ಬೇ-ತು-ದಾ-ರ-ನಾ-ಗಿ ನಿಮ್ಮ ಪಾತ್ರ-ವೇ-ನು ?
- -ಹೈ-ದ-ರಾ-ಬಾ-ದ್ ವಿರು-ದ್ಧ-ದ ಪಂದ್ಯ-ದ-ಲ್ಲಿ ನಿ-ಮ್ಮ ಕಾರ್ಯ-ತಂ-ತ್ರ-ಗಳೇ-ನು?
- ಅನಿ-ಲ್ ಕುಂಬ್ಳೆ ಹಾಗೂ ರಾಹು-ಲ್ ದ್ರಾವಿ-ಡ್ ಅವ-ರ ಗೈ-ರು-ಹಾ-ಜ-ರಿ ತಂಡ-ಕ್ಕಾ-ದ ನಷ್ಟ ಅಲ್ಲ-ವೇ?
- ಪಿಚ್ ಹೇಗಿ-ದೆ?
ಕಿರ್ಮಾ-ನಿ ತಮ್ಮ ಕನ-ಸು-ಗ-ಳ-ನ್ನು ಬಿಚ್ಚಿ-ಡು-ತ್ತಾ ಹೋದ-ರು. ಅವ-ರಿ-ಗೆ ಶುಭಾ-ಶ-ಯ-ಗ-ಳ-ನ್ನು ಹೇಳಿ, ರಾಜ್ಯ ತಂಡ-ದಿಂ-ದ ರಾಷ್ಟ್ರೀ-ಯ ತಂಡ-ದ ಕೋಚ್ ಆಗಿ ಬಡ್ತಿ ಹೊಂದು-ವಂ-ತೆ ಹಾರೈ-ಸಿ ಬೀಳ್ಕೊಂ-ಡೆ-ವು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications