ಟಾಡಾ: ಸೆಪ್ಟಂ-ಬ-ರ್ 19 ರಂದು ಸುಪ್ರಿಂ-ಕೋ-ರ್ಟ್ ವಿಚಾ-ರ-ಣೆ
ನವ-ದೆ-ಹ-ಲಿ : ಮೈಸೂ-ರು ಜೈಲಿ-ನ-ಲ್ಲಿ-ರು-ವ- 51 ಟಾಡಾ ಬಂದಿಗ-ಳ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡು-ವ ಕುರಿ-ತಂ-ತೆ ಸವೋ-ಚ್ಛ ನ್ಯಾಯಾ-ಲ-ಯ-ವು -ನೀ-ಡಿ-ರು-ವ ತಡೆ ಆಜ್ಞೆ-ಯ-ನ್ನು -ತೆ-ರ-ವು-ಗೊ-ಳಿ-ಸು-ವಂ-ತೆ ಕರ್ನಾ-ಟ-ಕ ಸರ್ಕಾ-ರ ಸಲ್ಲಿ-ಸಿ-ರು-ವ ಪ್ರತಿ ಪ್ರಮಾ-ಣ-ಪ-ತ್ರ-ದ ವಿಚಾ-ರ-ಣೆ-ಯ-ನ್ನು ಸೆಪ್ಟಂ-ಬ-ರ್ 19 ರಂದು ನಡೆ-ಸ-ಲು ಸುಪ್ರಿಂ-ಕೋ-ರ್ಟ್ ಶು-ಕ್ರ-ವಾ-ರ ನಿ-ರ್ಧ-ರಿ-ಸಿ-ದೆ.
ಟಾಡಾ ಬಂ-ದಿ-ಗ-ಳ ಬಿಡು-ಗ-ಡೆ-ಯ-ನ್ನು ವಿರೋ-ಧಿ-ಸಿ ನಿವೃ-ತ್ತ ಎಸ್ಪಿ ಅಬ್ದು-ಲ್ ಕರೀಂ ಅವ-ರು ಸಲ್ಲಿ-ಸಿ-ರು-ವ ವಿಶೇ-ಷ ತೆರ-ವು ಅರ್ಜಿ ಕುರಿ-ತಂ-ತೆ, ಉಭ-ಯ ರಾಜ್ಯ-ಗಳು ಸಲ್ಲಿ-ಸಿ-ರು-ವ ಪ್ರತಿ ಪ್ರಮಾ-ಣ-ಪ-ತ್ರ-ವ-ನ್ನು ಸಾ-ಲಿ-ಸಿ-ಟ-ರ್ ಜನ-ರ-ಲ್ ಹರೀ-ಶ್ ಸಾಳ್ವೆ ಅವ-ರು, ಮುಖ್ಯ ನ್ಯಾಯಾಧೀ-ಶ ಎ.ಎಸ್. ಆನಂ-ದ್ ಅವ-ರ-ನ್ನೊ-ಳ-ಗೊಂ-ಡ ಮೂವ-ರು ನ್ಯಾಯಾಧೀ-ಶ-ರ ಪೀಠ-ದ ಗಮ-ನ-ಕ್ಕೆ ತಂದ ನಂತ-ರ ಪ್ರಕ-ರ-ಣ-ದ ವಿಚಾ-ರ-ಣೆ-ಯ-ನ್ನು ಸೆ.19 ರಂದು ನಡೆ-ಸ-ಲು ನ್ಯಾಯ-ಪೀ-ಠ ತೀರ್ಮಾ-ನಿ-ಸಿ-ತು.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications