Get Updates
Get notified of breaking news, exclusive insights, and must-see stories!

--ಎ-ರ-ಡು ದಾ-ಯಾ-ದಿ ಕಲ-ಹಗಳ-ಲ್ಲಿ -ಮೂವ-ರು ಆಸ್ಪ-ತ್ರೆ-ಗೆ

ಕಾರವಾರ : ದಾಯಾ-ದಿ ಕಲ-ಹ--ದ-ಲ್ಲಿ ಮೂವ-ರು ತೀವ್ರವಾಗಿ ಗಾಯಗೊಂಡ ಎರಡು ಪ್ರತ್ಯೇಕ ಘಟನೆಗಳು ಬುಧವಾರದಂದು ಅಂಕೋಲಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು --ಪ್ರಾ-ಣಾಪಾಯದಿಂದ ಪಾರಾಗಿದ್ದಾರೆ. ಅಂಕೋಲಾದ ಶುರಕುಳಿಯಲ್ಲಿ ಕೃಷ್ಣ ಮಹಾಬಲ ಗೌಡರನ್ನು , ಅವ-ರ ತಮ್ಮ ನಾರಾಯಣ ಮಹಾಬಲ ಗೌಡ ಸಾರಾಯಿ ಕೊಡುವಂತೆ ಕೇಳಿದಾಗ ಕೃಷ್ಣ ನಿರಾಕರಿಸಿ ಬೈದಿದ್ದಾನೆ. ಸಿಟ್ಟು ಗೊಂಡ ನಾರಾಯಣ ಕೃಷ್ಣನನ್ನು ಇರಿದಿದ್ದಾನೆ. ನಾರಾಯಣನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

-ಮ-ತ್ತೊಂ-ದು ಪ್ರಕ-ರ-ಣ-- ಅವಸೂರಿನದು. ಗಣಪತಿ ಬೊಮ್ಮುಗೌಡ ಎಂಬವರು ಹಿತ್ತಿಲ ಬೇಲಿ ವಿವಾದದ ಕುರಿತು, ತಮ್ಮ ರಾಮಾ ಬೊಮ್ಮು ಗೌಡ ರ ವಿರುದ್ಧ ಪೊಲೀಸ್‌ ದೂರು ಸಲ್ಲಿಸಿ ಹಿಂತಿರುಗುವಾಗ ರಾಮಾ ಬೊಮ್ಮು ಗೌಡ, ಅಣ್ಣನ ಕೈ ಕಡಿದ ಘಟನೆ ವರದಿಯಾಗಿದೆ. ಜಗಳ ಬಿಡಿಸಲು ಹೋದ ರಾಮ ಮಣಿ ಗೌಡರಿಗೂ ಏಟುಗಳಾಗಿವೆ. ರಾಮಾ ಬೊಮ್ಮುಗೌಡ ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

(--ಇ-ನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+