ಬ್ರಯಾನ್ ಡೈಸನ್-ನ ಮೂವತ್ತು ಕ್ಷಣದ ಭಾಷಣ
"ನಿಮ್ಮ ಬದುಕನ್ನು ಒಂದು ಆಟದಂತೆ ಊಹಿಸಿಕೊಳ್ಳಿ. ಈ ಆಟದಲ್ಲಿ ನೀವು ಸರ್ಕಸ್-ನಲ್ಲಿ ಮಾಡುವಂತೆ ಐದು ಚೆಂಡುಗಳನ್ನು ಗಾಳಿಯಲ್ಲಿ ತೂರುತ್ತಾ, ಕೈಯಲ್ಲಿ ಕ್ಯಾಚ್ ಹಿಡಿಯುತ್ತಿದ್ದೀರಿ. ಒಂದೊಂದು ಚೆಂಡನ್ನು ಕೆಲಸ, ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯ ಎಂದು ಕಲ್ಪಿಸಿಕೊಳ್ಳಿ.
ಈ ಆಟವಾಡುತ್ತಾ, ನೀವು ಬೇಗನೆ ಅರಿತುಕೊಳ್ಳುವ ಅಥವಾ ಅರಿತುಕೊಳ್ಳಬೇಕಾದ ವಿಷಯವೆಂದರೆ ನಿಮ್ಮ ಕೆಲಸವೆಂಬೋ ಚೆಂಡು, ರಬ್ಬರಿನ ಚೆಂಡು, ಅದು ಕೆಳಗೆ ಬಿದ್ದರೂ ಮತ್ತೆ ಎತ್ತರಕೆ ಪುಟಿಯಬಲ್ಲದು. ಆದರೆ ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯವೆಂಬೊ ಚೆಂಡುಗಳು ಗಾಜಿನಿಂದ ಮಾಡಿರೋ ಚೆಂಡುಗಳು, ಒಮ್ಮೆ ಕೆಳಗೆ ಬಿದ್ದರೆ ಫಿನಿಶ್! ಮತ್ತೆ ಸರಿಪಡಿಸಲಾಗದಷ್ಟು ಒಡೆದುಹೋಗುತ್ತದೆ, ಚೂರಾಗಿಹೋಗುತ್ತದೆ ಅಥವಾ ವಿರೂಪಗೊಳ್ಳುತ್ತವೆ. ಏನಾದರೂ ಅವು ಒಮ್ಮೆ ಕೆಳಗೆ ಬಿದ್ದರೆ ಮೊದಲಿನ ರೂಪದಲ್ಲಿ ಉಳಿಯುವುದಿಲ್ಲ.
ಇದನ್ನು ನೀವು ಆದಷ್ಟು ಬೇಗ ಅರ್ಥಮಾಡಿಕೊಳ್ಳಬೇಕು ಮತ್ತು ತುಂಬಾ ಜತನದಿಂದ ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಬೇಕು."

ಆಫೀಸಿನ ಸಮಯದಲ್ಲಿ ತುಂಬಾ ದಕ್ಷತೆಯಿಂದ ಕೆಲಸ ಮಾಡಿ, ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಿ, ಸಂಪೂರ್ಣ ಸಾಮರ್ಥ್ಯ ಬಳಸಿ ಕೆಲಸ ಮುಗಿಸಿ ಮತ್ತು ಸಮಯಕ್ಕೆ ಸರಿಯಾಗಿ ಆಫೀಸಿನಿಂದ ಹೊರಡಿ. ನಿಮ್ಮ ಕುಟುಂಬಕ್ಕಾಗಿ, ಸ್ನೇಹಿತರಿಗಾಗಿ, ನಿಮ್ಮ ಹವ್ಯಾಸಗಳಿಗಾಗಿ ನಿಮ್ಮ ಸಮಯ ಮೀಸಲಿಡಿ. ಮುಖ್ಯವಾಗಿ ನಿಮ್ಮ ದೇಹದ ಅವಶ್ಯಕತೆಗೆ ತಕ್ಕಂತೆ ವಿರಮಿಸಿ, ಚೆನ್ನಾಗಿ ನಿದ್ದೆ ಮಾಡಿ.
ನೆನಪಿಡಿ, ಜೀವನ ಮೌಲ್ಯಗಳಿಗೆ ಬೆಲೆ ಬರುವುದು, ನೀವು ಅವುಗಳನ್ನು ಗೌರವಿಸಿದಾಗ, ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ.
***
ನಮ್ಮ ಜೀವನದಲ್ಲಿ ಯಾವುದು ಮುಖ್ಯ, ಯಾವುದರ ಬೆಲೆ ಎಷ್ಟು ಎಂಬ ಮರು-ಮೌಲ್ಯಮಾಪನ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬ್ರಯಾನ್ ಡೈಸನ್-ನ ಮಾತುಗಳಂತೂ ನಮಗೆ ಮಾರ್ಗದರ್ಶನಕ್ಕೆ ದಾರಿದೀಪವಾಗಿ ಇದ್ದೇ ಇವೆ. ಹೆಚ್ಚು ತಡಮಾಡದೆ ತಣ್ಣಗೆ ಕುಳಿತು ನಮ್ಮ ಜೀವನದ ಅಗತ್ಯಗಳ ವಿಮರ್ಶೆ ಮಾಡುವ ಶುಭಸಂಕಲ್ಪ ಮಾಡೋಣವೇ? [ಲೇಖಕರ ಈಮೇಲ್ : [email protected]] [connect with Gunamukha on facebook : https://www.facebook.com/#!/gunamukha]
ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ!
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications