ಭಾರತ ರತ್ನ ಸರ್ ಎಂವಿ.. ಬಗ್ಗೆ ಕವನ
ಹೆಸರಲ್ಲೆ
ತುಂಬಿ
ತುಳುಕೊ
ಶಿಸ್ತೆ
ಬದುಕಿರುವಾಗಲೆ
ಆಗಿ
ದಂತಕಥೆ
ನಮ್ಮ
ಶತಾಯುಷಿ
ವಿಶ್ವೇಶ್ವರಯ್ಯ
ಹುಟ್ಟಿಗೆ
ಅಭಿಯಂತರ
ದಿನ
ನ್ಯಾಯ
||
ಮೋಕ್ಷಗುಂಡುಂ
ವಿಶ್ವೇಶ್ವರಯ್ಯ
ಹಟ್ಟಿ
ಕೋಲಾರದ
ಮುದ್ದೇನಹಳ್ಳಿಯ
ಜಟ್ಟಿ
ಬಡತನಕು
ಶಿಸ್ತ
ಲೇಪಿಸಿದ
ಜೀವನ
ಕಾಪಿಟ್ಟ
ದಿವಾನ,
ವಿದ್ಯಾರ್ಥಿ
ವೇತನ
||
ಸಿವಿಲೆಂಜಿನಿಯರುಗಾರಿಕೆ
ಬೊಂಬಾಯಿ
ಸರ್ಕಾರವೆ
ಬೆರಗು
ಬಿಟ್ಟಂತೆ
ಬಿಟ್ಟ
ಬಾಯಿ
ಸ್ವನಿಯಂತ್ರಿ
ಖಡಕ್ವಾಸ್ಲಾ
ಕವಾಟ
ಬೆಕ್ಕಸ
ಸುಕ್ಕೂರ
ನೀರು
ಚರಂಡಿ
ವ್ಯವಸ್ಥೆ
ಪರುಷ
||
[ವಿಶ್ವೇಶ್ವರಯ್ಯ
ಜನ್ಮದಿನ:
ಉಸಿರಾಡುವ
ಅಂಚೆಚೀಟಿ
ಕಂಡ
ಕನ್ನಡಿಗ]
ಸ್ವಯಂಚಾಲಿತ
ಜಲನಿಯಂತ್ರಿತ
ದ್ವಾರದಾನ್ವೇಷಾ
ಏಡನ್
ನೀರ
ಯೋಜನೆ
ಹೈದ್ರಾಬಾದ್
ಪ್ರವಾಹ
ಪೇಟೆಂಟಿತ
ಫ್ಲಡ್
ಗೇಟ್
ಗ್ವಾಲಿಯರ್
ಕೆಆರೆಸ್ಸುಗಳಲ್ಲಿ
ಗರಿಷ್ಠ
ನೀರು
ಶೇಖರಿಸಿಡೆ
ಅಣೆಕಟ್ಟಿಗಾಗಿಸಿ
ಖಯಾಲಿ
||
ಕಡೆಗೂ
ಕರೆ
ನಾಲ್ವಡಿ
ಕೃಷ್ಣರಾಜ
ಒಡೆಯರ್
ಕಣ್ಣು
ಮನಗಂಡು
ಪ್ರತಿಭೆ
ಹೊರನಾಡಿನ
ಭಾಗ್ಯ
ಸಾಕಿನ್ನು
ಮುಖ್ಯ
ಎಂಜಿನಿಯರಾದರು
ತಾಯ್ನಾಡಿನ
ದಿವಾನ
ಆರ್ಥಿಕ
ಅಭಿವೃದ್ಧಿ
ಸರ್ವತೋಮುಖ
ಪ್ರಗತಿ
ಯಾನ
||
ಮೈಸೂರ
ವಿಶ್ವವಿದ್ಯಾಲಯ,
ಭದ್ರಾವತಿಗೆ
ಉಕ್ಕು
ಹಿಂದುಸ್ತಾನ್
ಏರೊನಾಟಿಕ್ಸು,
ಮೈಸೂರು
ಬ್ಯಾಂಕು
ನ್ಯಾಯ
ವಿಧಾಯಕ
ಸಭೆ,
ಪ್ರಜಾ
ಪ್ರತಿನಿಧಿ
ಸಭೆಗೂ
ಅಡಿಪಾಯ
ಹಾಕಿದ
ಶಿಲ್ಪಿ,
ಒಂದೆ
ಎರಡೆ?
ಪುನುಗು
||
ಶಿಕ್ಷಣ
ಮಹತ್ವ
ಅರಿತು
ವಿದ್ಯಾಸಂಸ್ಥೆಗಳ
ಸ್ಥಾಪಿಸುತ
ರೈಲುಬಂಡಿ
ಹಳಿಗಳ,
ನಾಡಿನತ್ತ
ಬರಿಸಿದದೇ
ಚಿತ್ತ
ಹೋಟೆಲು,
ಪುಸ್ತಕ
ಭಂಢಾರ,
ಸಾಬೂನ
ಕಾರ್ಖಾನೆ
ಮೈಸೂರ
ವಾಣಿಜ್ಯ
ಮಂಡಳಿ,
ಕಾಗದ,
ಗಂಧದ
ಎಣ್ಣೆ
||
ಗ್ರಾಮೀಣ
ನ್ಯಾಯಾಲಯ,
ಗ್ರಾಮಪಂಚಾಯತಿ,ರೇಷ್ಮೆ
ಮಲೆನಾಡಭಿವೃದ್ಧಿ
ಮಂಡಳಿ,
ಚರ್ಮ
ಹದ
ಕಾರ್ಖಾನೆ
ಆರೇ
ವರ್ಷಗಳ
ಸಾಧನೆ,
ಅರವತ್ತಕು
ಆಗದ
ಸಮಸ್ತ
ಕನ್ನಡಕೆ
ಮೊದಲ
ಭಾರತ
ರತ್ನ,
ಸರ್
ಎಂವಿ
ದೈವದತ್ತ
||
ನೂರೆರಡು
ವಸಂತಗಳು,
ಶಿಸ್ತೇ
ಪ್ರತಿ
ಗಳಿಗೆ
ಬದುಕಲು
ಕೇಳಿದ್ದರಂತವರ
ತಲೆಯ
ಸಾವಿನ
ತರುವಾಯದಲೂ
!
ನಾಡ
ಸರ್ವಾಂಗೀಣ
ಪ್ರಗತಿ,
ಅಸ್ತಿಭಾರ
ಹಾಕಿದ
ರೀತಿ
ಬದುಕೆ
ಅನ್ವರ್ಥನಾಮ,
ನಮ್ಮ
ನಡುವೆ
ಬದುಕಿದ
ಪ್ರಭೃತಿ
||
-
ನಾಗೇಶ
(ಮಾಹಿತಿ
ಕೃಪೆ:
ಶೈಲಜಾ
ಕೇಕಣಾಜೆಯವರ
ಸರ್
ಎಂವಿ
ಕುರಿತ
ಬರಹದಿಂದ
ಆಯ್ದುಕೊಂಡಿದ್ದು)