ಎಲ್ಲವರಂತವನಲ್ಲ ನನ ಗಂಡ
ಈಗಿನ ಗಂಡಂದಿರು ಹೇಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಿಂದಿನ ಗಂಡಂದಿರು ಹೇಗಿದ್ದರು ಎಂಬುದನ್ನು ಸಂತ ಶಿಶುನಾಳ ಶರೀಫ ಅವರ ಪದದಲ್ಲಿ ಕಾಣಬಹುದು.
ಬಲ್ಲಿದನು ಪುಂಡ
ಎಲ್ಲವರಂತವನಲ್ಲ ಕೇಳೆ
ಸಣ್ಣು ಸಣ್ಣಿಗೆ ಬೈದು ನನ್ನ
ಎಲ್ಲು ಹೋಗದ ಹಾಂಗ ಮಾಡಿಟ್ಟ
ಕಾಲ್ ಮುರಿದು ಬಿಟ್ಟ
ತುಂಟ ಸವತಿಯ ಸೊಂಟ ಮುರಿ ಹೊಡೆದ
ಒಣ ಪಂಟ ಮಾತಿನ ಗಂಟುಗಳ್ಳರ ಮನೆಗೆ ಬರಗೊಡದ
ಕುಂಟ ಕುರುಡರೆಂಟು ಮಂದಿ ಗಂಟು ಬಿಟ್ಟರೆ
ಅವರ ಕಾಣುತ್ತ ಗಂಟಲಕ್ಕೆ ಗಾಣಾದ ಮೇಲಕ್ಕ ತಕ್ಕವನೆ ಸಿಕ್ಕ
ಅತ್ತೆ ಮಾವರ ಮನೆಯ ಬಿಡಿಸಿದನೆ
ಮತ್ತಲ್ಲಿ ಮೂವರ ಮಕ್ಕಳೈವರ ಮಮತೆ ಕೆಡಿಸಿದನೆ
ಎತ್ತ ಹೋಗದೆ ಕಿತ್ತಬಗಲದೆ ಗೊತ್ತಿನಲ್ಲೆ ಇಟ್ಟು ನನ್ನನು
ಮುತ್ತಿನ ಮೂಗುತಿಯ ಕೊಟ್ಟಾನೆ ಅವನೇನು ದಿಟ್ಟನೆ
ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂತ ಪುರುಷನು ಬಂದು ದೊರಕಿದ
ಪುಣ್ಯ ಫಲದಿಂದ
ಕಾಂತೆ ಬಾರೆಂತೆಂದು ಕರೆದೆ ಕಾಂತ ಮಂದಿರದೊಳಕೆ ಒಯ್ದು
ಭ್ರಾಂತಿ ಭವದುರಿತವನು ಹರಿಸಿದನೆ ಶಿಶುನಾಳದೀಶ
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications