ಗುಲ್-ಮೊಹರ್..
ಕವಿ ನಿಸಾರ್ಗೆ ಗೌರವ ಸಲ್ಲಿಸುವ ವಿನೂತನ ಪ್ರಯತ್ನ ‘ಗುಲ್ಮೊಹರ್- ಕಾವ್ಯೋತ್ಸವ’ಕ್ಕೆ, ‘ರಸಿಕಾ ಕೇಳೊ’ ತಂಡ ಮುಂದಾಗಿತ್ತು. ಬೆಂಗಳೂರಿನ ಯವನಿಕಾದಲ್ಲಿ ನಡೆದ ಈ ಕಾರ್ಯಕ್ರಮದ ಸಾರ್ಥಕತೆ ಬಗ್ಗೆ ಹೀಗೊಂದು ಕವನ.
mp;#3240; ಮೊಹರುಮೂರು ಘಂಟೆಗಳ ಕಾಲ
ಕಟ್ಟಿಬಿಟ್ಟಿತ್ತು..
ಭೂತ-ಭವಿಷ್-ವರ್ತಮಾನಗಳ
ಸರಾಗವಾಗಿ ಸಾಗಿತ್ತು
ಅನುಭವಾಮೃತದ ರಸಗವಳ..
ಒಂದೊಂದು ಪದ್ಯವೂ
ಮೀದು ಬಂದಂತಿತ್ತು
ಅತಿ ಸರಳ-ಸುಂದರ
ಭಾವ ಸರೋವರದಲಿ..
ಕರೆದೊಯ್ದಿತ್ತು ನಮ್ಮೆಲ್ಲರನು
ನಮ್ಮ ಮನದ ಮೂಲೆ-ಮೂಲೆಯಲಿ
ತನ್ನದೇ ಹಿಡಿತದ
ಅತಿ ವಿರಳ ಶೈಲಿಯಲಿ..
ಕವಿ-ರವಿಯ ಹೋಲಿಕೆಯಲಿ
ಕವಿಯೇ ಮೇಲೆನಿಸದನಿಂದು
ಮತ್ತೊಮ್ಮೆ
ಬಾಳ ಚಿಕ್ಕ-ಚಿಕ್ಕ ಚುಕ್ಕೆಗಳನಾಯ್ದು
ಹೆಣೆದ ಪದಗಳ ರಂಗವಲ್ಲಿಯ ಕಂಡು
ಮನ ಮೂಕ-ವಿಸ್ಮಿತವಾಯ್ತು
ಮಗದೊಮ್ಮೆ..
ಅದೇ ಬಾನು ಅದೇ ಭೂಮಿ
ಅದೇ ಜನ ಅದೇ ಮನ
ಇವುಗಳ ಬಗೆಗಿನ
ಕವಿ-ದೃಷ್ಟಿ ಮಾತ್ರ
ಬಲು ಗಹನ..
ಮನ-ಮನದ ಅಂತರಾಳವ ತಟ್ಟಿ
ನಗಿಸಿ-ಅಳಿಸಿದ ಕವಿಗಿದೋ ನಮನ..
ಈ ಗುಲ್-ಮೊಹರಿನ ನಸುಗೆಂಪು-ನಸುಗಂಪು..
ಅಳಿಯದೇ ಉಳಿಯುವುದು ಎಂದೆಂದೂ..
ಆ ಕವಿ-ಹೃದಯದ ಮೋಡಿಗೆ
ಅದರ ಭಾವಗಳ ಕೋಡಿಗೆ
ಕೊಚ್ಚಿ ಹೋಗಿದೆ ಮನವಿಂದು..
ಕನ್ನಡದ ಬಾನಂಗಳದಲಿ
ನೀನೆಂದೂ ಮರೆಯಲಾರದ
ತೇಜ-ಸಿಂಧು..
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications