ಸಂಕ್ರಾಂತಿಯ ಸಂಕ್ರಮಣ
ಎಸ್.ಎಲ್.ಸುರೇಂದ್ರ ಕುಮಾರ್, ತುಮಕೂರು
[email protected]
ಸಂಕ್ರಾಂತಿ ಈಗಿಲ್ಲಿ ಸಂಕ್ರಮಣವಾಗಿ ಬಂದಿದೆ
ಸಂಕ್ರಾಂತಿ ನಮಗಿಲ್ಲಿ ಸಂಪ್ರೀತಿಯನ್ನು ತಂದಿದೆ
ಸಂಕ್ರಾಂತಿ ಈಗಿಲ್ಲಿ ಸಂಸ್ಕೃತಿಯ ನೆನಪಿಸಿದೆ
ಸಂಕ್ರಾಂತಿ ನಮಗಿಲ್ಲಿ ಸಡಗರದ ಹಬ್ಬವಾಗಿದೆ
ಸೂರ್ಯನ ಪಥಚಲನೆಯ ಸಂಕ್ರಮಣ
ದುಡಿವ ಜನರೆಲ್ಲ ಹಂಚಿಕೊಳ್ಳಲು ಸಂಪ್ರೀತಿಯ
ಜಗಕೆಲ್ಲ ತಿಳಿಸಿ ಉಳಿಸಲು ಸಂಸ್ಕೃತಿಯ
ನಾವ್ ನಾವೆಲ್ಲ ಕೂಡಾಚರಿಸಲು ಸಡಗರವ
ನೀತಿ ಸಂಯಮ ಯುಕ್ತಿ ಬಕ್ತಿಯಲು
ಅರ್ಥ ಕಾಮ ಧ್ಯೇಯಗಳ ತಿಳಿಸಲು
ಸುಳ್ಳು ಸತ್ಯಗಳ ಪಾಪ ಪುಣ್ಯದಲು
ಧರ್ಮ ಮುಕ್ತಿ ಧ್ಯೇಯಗಳ ಅರುಹಲು
ಎಳ್ಳುಂಡೆ ಕೊಬ್ಬರಿ ಬೆಲ್ಲ ಬೀರಲು ಜನರೆಲ್ಲ
ಸಕ್ಕರಚ್ಚು ಕಬ್ಬು ಕಡಲೆ ಹಂಚಲು ಜಗವೆಲ್ಲ
ಹೊರಟಿಹರು ಅಂದ-ಚೆಂದದಿ ಹೆಂಗಳೆಯರಿಲ್ಲಿ
ಈ ಸೊಬಗು ಕಾಣಲು ಸಂಸ್ಕೃತಿಯ ಸಂಕೇತವಾಗಿ
ಸಂಕ್ರಾಂತಿ ಬಂದಿದೆ
ಸಡಗರವ ತಂದಿದೆ
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications