ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ ಹಬ್ಬದ ಕುರಿತ ಬಿಡಿ ಪ್ರಾಸಗಳು...

By Staff
|
Google Oneindia Kannada News
  • ರೇವಣಸಿದ್ಧಪ್ಪ ದೊರೆಗಳ್‌ ಸರೂರು
    [email protected]
ಎಳ್ಳುಬೆಲ್ಲ ಮೆಲ್ಲುತ ಒಳ್ಳೆಯವರಾಗೋಣ
ಕಹಿಯನ್ನು ಮರೆತು ಸೌಹಾರ್ದ ಸಾರೋಣ
ವಿಶ್ವಗಾನಕೆ ಮಧುರ ಧ್ವನಿಗೂಡಿಸೋಣ
ಜೀವನ ಪ್ರೀತಿಗೆ ನವಭಾಷ್ಯ ಬರೆಯೋಣ

*

ಸಂಭ್ರಮವ ತರಲಿ ಸಂಕ್ರಾಂತಿ
ತೊಡೆದು ಸರ್ವರ ವಿಭ್ರಾಂತಿ
ಚಿಮ್ಮಿಸಲಿ ಮೊಗದಲ್ಲಿ ಹೊಸತೊಂದು ಕಾಂತಿ
ಉಕ್ಕಿಸುತ ಬದುಕಲ್ಲಿ ನಿತ್ಯಸುಖ ಶಾಂತಿ

*

ಸಂಕ್ರಾಂತಿ ಕರೆಯುತಿದೆ ಸಾಗಿಬಾ ಎಂದು
ನೋವುಗಳ ಕಂತೆಯನು ನೀಗಿಬಾ ಎಂದು
ಎಲ್ಲರಲಿ ಬೆರೆತು ನಲಿನಲಿದಾಡು ಎಂದು
ತೊರೆದುಬಿಡು ಹಮ್ಮನು ಈಗಲೇ ಎಂದು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X