ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಕ್ರಾಂತಿ ಹಬ್ಬದ ಕುರಿತ ಬಿಡಿ ಪ್ರಾಸಗಳು...
-
ರೇವಣಸಿದ್ಧಪ್ಪ
ದೊರೆಗಳ್
ಸರೂರು
[email protected]
ಕಹಿಯನ್ನು ಮರೆತು ಸೌಹಾರ್ದ ಸಾರೋಣ
ವಿಶ್ವಗಾನಕೆ ಮಧುರ ಧ್ವನಿಗೂಡಿಸೋಣ
ಜೀವನ ಪ್ರೀತಿಗೆ ನವಭಾಷ್ಯ ಬರೆಯೋಣ
*
ಸಂಭ್ರಮವ
ತರಲಿ
ಸಂಕ್ರಾಂತಿ
ತೊಡೆದು
ಸರ್ವರ
ವಿಭ್ರಾಂತಿ
ಚಿಮ್ಮಿಸಲಿ
ಮೊಗದಲ್ಲಿ
ಹೊಸತೊಂದು
ಕಾಂತಿ
ಉಕ್ಕಿಸುತ
ಬದುಕಲ್ಲಿ
ನಿತ್ಯಸುಖ
ಶಾಂತಿ
*
ಸಂಕ್ರಾಂತಿ
ಕರೆಯುತಿದೆ
ಸಾಗಿಬಾ
ಎಂದು
ನೋವುಗಳ
ಕಂತೆಯನು
ನೀಗಿಬಾ
ಎಂದು
ಎಲ್ಲರಲಿ
ಬೆರೆತು
ನಲಿನಲಿದಾಡು
ಎಂದು
ತೊರೆದುಬಿಡು
ಹಮ್ಮನು
ಈಗಲೇ
ಎಂದು
Comments
Story first published: Monday, February 3, 2003, 5:30 [IST]