ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿತ್ತನೆ

By Staff
|
Google Oneindia Kannada News
ಹೊನ್ನ ಬಣ್ನ ಪಡೆದ ಮಣ್ಣು
ಸುಗಂಧವಾಚಿತಿದೆ
ಬಿತ್ತ ಬೀಜ ಮೊಳಕೆಯೊಡೆಯೆ
ಹದನುಗೊಂಡಿದೆ.

ಸಂಜೆ ಸರಿಯೆ ಗೂಗೆ ಕರೆಯೆ
ಮೊದಲತಾರೆ ಮಿನುಗಲು
ಇಳೆಯ ಗಂಧ ಹವಿಯ ತಂಪ
ಸೇರಿ ಸುತ್ತ ಹರಡಿದೆ.

ಹೊಲದ ಕೆಲಸವೆಲ್ಲ ಮುಗಿದು
ಕಾಲ ಕುಂಟು ನಡೆಯಲಿ
ಸುರಿಯುತಿರಲು ಬಿತ್ತಬೀಜ
ಮೊದಲ ಮೊಳಕೆಯಾಡೆದಿದೆ.

ಮಿಂಚು ಗುಡುಗು ಹುಚ್ಹುಮಳೆಯು
ನೆಲವನ್ನೆಲ್ಲ ಹೊದ್ದಿದೆ
ಹರ್ಷದಶ್ರು ಸಿಹಿಯಮುತ್ತು
ನೀಡಿ, ಹಗಲು ವಿದಾಯ ಹೇಳಿದೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X