ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಗದಿರು ಮನವೇ.....

By Staff
|
Google Oneindia Kannada News
  • ಕೆ.ಪಿ.ಲೋಹಿತ್‌ ಕುಮಾರ್‌
    ದೊಡ್ದಮಲ್ಲಾಪುರ - ದಾವಣಗೆರೆ ಜಿಲ್ಲೆ

    [email protected]
r/>ನನ್ನ ಬಿಟ್ಟು ಹೋಗದಿರು ನೀನು
ನನ್ನೆದೆ ತಾಳವ ತಪ್ಪಿಸದಿರು ನೀನು
ನನ್ನ ಮಾತು ಮೀರದಿರು ನೀನು

ಅವಳನ್ನು ನೆನೆದು ಚಿಂತಿಸುವೆ ಏಕೆ ನೀನು?
ಅವಳನ್ನು ನೆನೆದು ದುಃಖಿಸುವೆ ಏಕೆ ನೀನು?
ಅವಳಿಲ್ಲದೆಯೂ ಜಗವು ವಿಶಾಲವಾಗಿದೆ ಕೇಳು
ಹೋಗದಿರು ಬಿಟ್ಟು ಹೋಗದಿರು ನೀನು

ಕಾಣದ ಮುಖವ ತೋರದ ಪ್ರೀತಿಯ
ನೀ ಬಯಸುವುದಾದರೂ ಏಕೆ?
ಪ್ರೀತಿಯ ಹಂಬಲದಿ ಬಾಳಿನ ದಾರಿಯ
ಕಳೆದುಕೊಳ್ಳುವುದಾದರೂ ಏಕೆ?

lt;br/>ನನ್ನ ಬಿಟ್ಟು lt;/FONT>


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X