ಕಬ್ಬನ್ ಉದ್ಯಾನದಲ್ಲಿ ಕೋಗಿಲೆಗಳ ಕಲರವ
ವಾರಾಂತ್ಯದ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯಬೇಕೆ? ಉಲ್ಲಾಸದಾಯಕ ಒಂದು ಸುಂದರ ಸಂಜೆ ನಿಮ್ಮದಾಗಬೇಕೆ?ಹಾಗಿದ್ದರೆ, 'ಪ್ರಕೃತಿ' ಸಂಸ್ಥೆ ಪ್ರತಿ ವಾರ ಕಬ್ಬನ್ ಉದ್ಯಾನವನದಲ್ಲಿ ನಡೆಸಿಕೊಡುವ ಕಾರ್ಯಕ್ರಮಕ್ಕೆ ತಪ್ಪದೆ ಬನ್ನಿ.
ನಾಲ್ಕನೇ ಶತಮಾನಕ್ಕೂ ಮುನ್ನ ಸಮಾಜಕ್ಕೆ ಅತ್ಯಮೂಲ್ಯ ದಾಸ ಸಾಹಿತ್ಯದ ಕಾಣಿಕೆ ನೀಡಿದ ಮಹನೀಯರನ್ನು ಸ್ಮರಿಸಲು ಇದೇ ಭಾನುವಾರ (ನ.23)ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟಾಂಡ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 'ಪ್ರಕೃತಿ'ಯ ಮಡಿಲಲ್ಲಿ ಪುತ್ತೂರು ನರಸಿಂಹ ನಾಯಕ್ ಮತ್ತು ಅವರ ತಂಡ ಸಂಜೆ 5 ರಿಂದ ಸಂಜೆ 7 ಗಂಟೆಯ ತನಕ ಗಾನಸುಧೆ ಹರಿಸಲಿದೆ.
ಪ್ರವೇಶ
ಶುಲ್ಕ
ಇಲ್ಲ
*ಯಾವುದೇ
ಪ್ಲಾಸ್ಟಿಕನ್ನುಉದ್ಯಾನವನಕ್ಕೆ
ತರಬೇಡಿ.
*ಹುಲ್ಲು
ಹಾಸಿನ
ಮೇಲೆ
ನಡೆದಾಡುವುದು,
ಕುಳಿತುಕೊಳ್ಳುವುದು
ನಿಷಿದ್ಧ.
*ಮರಗಿಡಗಳಿಗೆ
ಯಾವುದೇ
ಹಾನಿ
ಮಾಡುವಂತಿಲ್ಲ.
ಇವಿಷ್ಟನ್ನು
ನೀವು
ಚಾಚೂ
ತಪ್ಪದೆ
ಪರಿಪಾಲಿಸಿದರೆ
ಅದೇ
ನೀವು
ಅವರಿಗೆ
ಕೊಡುವಅತ್ಯಮೂಲ್ಯ
ಶುಲ್ಕ
ಎಂಬುದನ್ನು
ಮರೆಯ
ಬೇಡಿ.
(ದಟ್ಸ್
ಕನ್ನಡ
ವಾರ್ತೆ)