ಅಮೂಲ್ಯ ಆತ್ಮಗಳ ಬಂಧ ಸಾರುವ 'ಪ್ರೀಶಿಯಸ್ ಸೋಲ್ಸ್'
ಪುಸ್ತಕಗಳೇ ಹಾಗೆ, ಒಮ್ಮೆ ನಮ್ಮನ್ನು ಹಿಡಿದುಕೊಂಡರೆ ಬಿಡುವುದೆ ಇಲ್ಲ. ಒಬ್ಬ ಮಾನವ ನಿಜವಾದ ಮನುಷ್ಯನಾಗಲು ಏನು ಬೇಕು ಅಥವಾ ಏನು ಮಾಡಬೇಕು ಎಂಬುದನ್ನು ತಿಳಿಸುವ, ಅರಿಕೆ ಮಾಡುವ ಕೃತಿಯೇ "ಪ್ರೀಶಿಯಸ್ ಸೋಲ್ಸ್". ಇದನ್ನು ಕನ್ನಡಕ್ಕೆ ತಂದರೆ ಅಮೂಲ್ಯ ಆತ್ಮಗಳು ಎಂದು ಕರೆದುಕೊಳ್ಳಬಹುದು.
ಬರಹಗಾರ ಡಾ. ಅನಂತ್ ಕೃಷ್ಣನ್ ಆರಂಭದಿಂದಲೂ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾರೆ. ದಿವಾಕರ, ಸುಶ್ಮಿತಾ, ಅಭುಬವಾಸ್ ಅವರ ಪಾತ್ರಗಳ ಮೂಲಕ ಹರಿದು ಬರುವ ಪ್ರತಿಯೊಂದು ಮಾತುಗಳು ಜೀವನದ ಬೆಳಕನ್ನು ಸಾರುತ್ತ ಸಾಗುತ್ತವೆ. [ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ]

ಚಿಕ್ಕ ಚಿಕ್ಕ ತ್ಯಾಗಗಳು ಬೇರೆಯವರ ಬದುಕಿನಲ್ಲಿ ಎಂಥ ಬದಲಾವಣೆಯನ್ನು ತರಬಲ್ಲದು? ಸಂದರ್ಭಗಳನ್ನು ಸರಿಯಾಗಿ ನಿರ್ವಹಿಸುವ ಕಲೆ ಹೇಗೆ? ಎಂಬಂಥ ವಿಚಾರಗಳ ಆಧಾರದಲ್ಲಿಯೇ ಪುಸ್ತಕ ಇಷ್ಟವಾಗುತ್ತದೆ.[ತೆರೆದ ಕಿಟಕಿ' ಬಗ್ಗೆ ಒಂದಿಷ್ಟು]
ನರೆಶನ್ ಸುಲಭ, ಸರಳ ಮತ್ತು ಭಾವನಾತ್ಮಕವಾಗಿದೆ. ದೆವರ ಮಕ್ಕಳು ಎಂದು ಕರೆದಿರುವ ಶಬ್ದ ಅದಕ್ಕೆ ಅನುರೂಪವಾಗಿ ಮಾತನಾಡುವ ಮೂರು ಮಕ್ಕಳ ಸುತ್ತಲಿನ ಕಥೆಗೆ ಸಂಗೀತದ ಟಚ್ ಸಹ ನೀಡಲಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications