ತ್ವರಿತ ಅಲರ್ಟ್ ಗಳಿಗಾಗಿ
For Daily Alerts
2012-ಮಹಾವಿನಾಶ : ಡಿ.21ರಂದು ಬಿಡುಗಡೆ
ಕಾಲಜ್ಞಾನಿಗಳ, ವಿಜ್ಞಾನಿಗಳ ಹಾಗೂ ಪುರಾಣಗಳ ವಿಷಯಗಳನ್ನು ಕಲೆಹಾಕಿ ಹೊರತಂದಿರುವ 21-12-2012ರ ಜಗತ್ತಿನ ಕೊನೆ ಕುರಿತ ಪುಸ್ತಕವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಬಿಡುಗಡೆ ಮಾಡಲಿದ್ದಾರೆ. ಬಿಡುಗಡೆ ಸಮಾರಂಭ ಬೆಳಿಗ್ಗೆ 11ಕ್ಕೆ ಜರುಗಲಿದೆ.
ಅಧ್ಯಕ್ಷತೆಯನ್ನು ಸೃಷ್ಟಿ ರಾಜ್ಟೈಮ್ಸ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಕೆ.ವಿ.ಸತೀಶ್ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಶಿವಮೊಗ್ಗ ನಗರ ಕಾಂಗ್ರೆಸ್ ಸಮಿತಿಯ ದಕ್ಷಿಣ ಬ್ಲಾಕ್ನ ಉಪಾಧ್ಯಕ್ಷ ಎ.ಹೆಚ್.ಸುನೀಲ್ ಆಗಮಿಸಲಿದ್ದಾರೆ.
ಪುಸ್ತಕ
ಬೇಕಾದವರು
ಈ
ದೂರವಾಣಿ
ಸಂಖ್ಯೆಗಳಿಗೆ
ಸಂಪರ್ಕಿಸಬಹುದು.
ನಗರನಾಗೇಶ್
:
93797
05137
ಅಮೀರ್
:
99162
86466
Comments
ಶಿವಮೊಗ್ಗ ಪುಸ್ತಕ book release ಪಾಶಾ pasha district news end of the world ಪ್ರಳಯ doomsday 2012 shivamogga
Story first published: Saturday, December 19, 2009, 14:41 [IST]