ಭಾರತ ದರ್ಶನ ತೋರಿದ ವಿದ್ಯಾನಂದ ಶೆಣೈ

ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದ್ದಂತಹ ಅವರ ವಾಗ್ಝರಿ ಈಗ ಬರೇ ಸಿಡಿಗಳಲ್ಲಿ, ಕ್ಯಾಸೆಟ್ ಗಳಲ್ಲಿ ಕೇಳುವಂತಹುದಾಗಿದೆ. ನನ್ನಂತಹ ಅದೆಷ್ಟೋ ಜನರಿಗೆ ಈಗಲೂ ಅವರ ಇಲ್ಲದಿರುವಿಕೆಯನ್ನು ನಂಬಲು ಸಾಧ್ಯವಾಗುವುದಿಲ್ಲ. ಮೊನ್ನೆ ಅವರ ಭಾರತ ದರ್ಶನದ ಸಿಡಿಯನ್ನು ಕೇಳುತ್ತಿದ್ದಾಗ, ಮನಸ್ಸು ತಾನೇ ತಾನಾಗಿ ಭಾವಯುಕ್ತ ವಾಯಿತು. ಅವರ ಭಾರತ ದರ್ಶನದ ಧ್ವನಿಸುರುಳಿಗಳು ತಲುಪದಿರುವ ಮನೆ-ಮನಗಳಿಲ್ಲ. ಆ ಪರಿಯಲ್ಲಿ ಅವರ ಮಾತು ಎಲ್ಲರ ಮನಸ್ಸನ್ನು ಆವರಿಸಿತ್ತು.
ಕೆಲ ವರ್ಷಗಳ ಹಿಂದೆ ನಮ್ಮೂರಿನಲ್ಲೂ ಕಾರ್ಯಕ್ರಮ ಆಯೋಜನೆಯಾಗಿತ್ತು. 2 ದಿನಗಳ ಕಾರ್ಯಕ್ರಮ. ಅದು ವಿದ್ಯಾನಂದರ 1100ನೇ ಕಾರ್ಯಕ್ರಮ ಇದ್ದಿರಬಹುದು! ಕಾರ್ಯಕ್ರಮಕ್ಕೊಸ್ಕರ ಸುತ್ತ ಮುತ್ತಲಿನ ಸುಮಾರು 8-10 ಹಳ್ಳಿಗಳಿಂದ ಎತ್ತಿನ ಗಾಡಿಗಳಲ್ಲಿ, ಲಾರಿಗಳಲ್ಲಿ, ಸೈಕಲ್ ಗಳಲ್ಲಿ ಬಸ್ಸಿನಲ್ಲಿ ಬಂದಿದ್ದರು. ನಡೆದುಕೊಂಡೇ ಬಂದವರೂ ಹಲವರು. ಅತ್ಯಂತ ಅದ್ಭುತವಾಗಿ ನಡೆದ ಕಾರ್ಯಕ್ರಮ, ನೆರೆದಿದ್ದವರಲ್ಲಿ ಅದೆಂತಹ ಸಂಚಲನವನ್ನು ಉಂಟುಮಾಡಿತ್ತು ಎಂದರೆ ಪ್ರತಿಯೊಬ್ಬರೂ 'ಪ್ರತಿ ತಿಂಗಳೂ ಇದೆ ಕಾರ್ಯಕ್ರಮವನ್ನು ಮಾಡೋಣ' ಎಂಬ ಕೋರಿಕೆಯನ್ನು ಇಟ್ಟಿದ್ದರು!
ಅವರ ಸ್ಮರಣೆಯ ನಿಮಿತ್ತ ಅವರಿಗೊಂದು 'ಅಕ್ಷರ'ನಮನ.
ಕೋರಿಕೆ : ವಿದ್ಯಾನಂದ ಶೆಣೈ ಅವರ ಭಾವಚಿತ್ರ ಇದ್ದರೆ ನಮಗೆ ದಯವಿಟ್ಟು ಕಳಿಸಿಕೊಡಿ. ಲೇಖನದೊಡನೆ ಪ್ರಕಟಿಸುತ್ತೇವೆ. (ವಿದ್ಯಾನಂದ ಶೆಣೈ ಅವರ ಭಾವಚಿತ್ರ ಕಳಿಸಿದ ಪ್ರತಾಪ್ ಎಸ್ ಜೆ ಅವರಿಗೆ ಧನ್ಯವಾದಗಳು.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications