ನಾಡಹಬ್ಬಕ್ಕೆ ರಾಜ್ಯೋತ್ಸವ ವರದಿ ಕಳಿಸಿ

ಕನ್ನಡ ಚಟುವಟಿಕೆಗಳು ಹರಿದು ಹಂಚಿಹೋಗಬಾರದು. ಪರಸ್ಪರ ಹಂಚಿಕೊಳ್ಳುವಂತಿರಬೇಕು. ಈ ಚಿಂತನೆಯಿಂದಲೇ ಒಂದು ಬ್ಲಾಗು ತೆರೆಯಲಾಗಿದೆ. ಅದರ ಹೆಸರು ನಾಡಹಬ್ಬ ಡಾಟ್ ಬ್ಲಾಗ್ ಸ್ಪಾಟ್ ಡಾಟ್ ಕಾಂ (naadahabba.blogspot.com).
ನಾಡಹಬ್ಬ ಆಚರಣೆಯ ಇಂಥ ಗ್ರಂಥಾಲಯವನ್ನು ಅಂತರ್ಜಾಲದಲ್ಲಿ ಮಾತ್ರ ಆರಂಭಿಸಲು ಸಾಧ್ಯ. ಸಾಧ್ಯಮಾಡಿದ ನಾಡಹಬ್ಬ ಬ್ಲಾಗ್ ತಂಡಕ್ಕೆ ದಟ್ಸ್ ಕನ್ನಡದ ಶುಭಾಶಯ ತಲುಪಿಸುತ್ತಾ ತಂಡದಿಂದ ಬಂದ ಒಂದು ಮನವಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರ ಕೋರಿಕೆಯನ್ನು ಮನ್ನಿಸಿ ವಿವರಗಳನ್ನು ಅವರ ವಿಳಾಸಕ್ಕೆ ಕಳಿಸಿಕೊಡಿ; ಶಾಮ್, ಸಂಪಾದಕ.
ನಲ್ಮೆಯ ಗೆಳೆಯರೇ,
ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ನಿಮ್ಮ ಸಂಸ್ಥೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ನಡೆದಿದೆ, ನಡೆಯುತ್ತಾ ಇದೆ. ನಿಮ್ಮ ಸಂಸ್ಥೆಯಲ್ಲಿ ನಡೆದ ಸಂಭ್ರಮ, ಸಂತೋಷವನ್ನು ಎಲ್ಲ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಶುರುವಾದ ವೇದಿಕೆಯೇ ನಾಡ ಹಬ್ಬ ಬ್ಲಾಗ್ (naadahabba.blogspot.com). ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ಸಂಸ್ಥೆಯಲ್ಲಿ ನಡೆದ ರಾಜ್ಯೋತ್ಸವದ ವರದಿಯನ್ನು ಫೋಟೋಸ್ ಸಮೇತ [email protected]ಗೆ ಕಳಿಸಿ ಕೊಡಬೇಕಾಗಿ ನಿಮ್ಮಲ್ಲಿ ಕೋರುವ,
ನಾಡ ಹಬ್ಬ ಬ್ಲಾಗ್ ತಂಡ, ಬೆಂಗಳೂರು
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications