ದಟ್ಟಣೆ ಹೆಚ್ಚಿಸುತ್ತಿರುವ ರಸ್ತೆ ವಿಭಜಕಗಳು

ಇಪ್ಪತ್ತು ಅಡಿ ರಸ್ತೆಯಲ್ಲಿ ನಾಲ್ಕು ಅಡಿ ರಸ್ತೆ ವಿಭಜಕ, ವಾರೆ ವ್ಹಾ...! ರಸ್ತೆಗಿಂತ ಹೆಚ್ಚಾಗಿ ರಸ್ತೆ ವಿಭಜಕಗಳೇ ದೊಡ್ಡದಾಗಿ ಕಾಣುತ್ತವೆ..!
ಪ್ರಸ್ತುತ, ಆ ಬೃಹತ್ ರಸ್ತೆವಿಭಜಕ ಅದರ ಜತೆಗೆ ಸೇರಿದ ಸಂಚಾರ ದಟ್ಟಣಾ ಸೂಚಕಗಳು ಯಾವ ಮಟ್ಟದ ವಾಹನ ದಟ್ಟಣೆಗೆ ಕಾರಣವಾಗಿದೆ ಎಂದರೆ ರಸ್ತೆಯಲ್ಲಿ ಓಡಾಡುವವರೆಲ್ಲರೂ ಪಾಲಿಕೆಯ ಕೋಟಿಪತಿಗಳ ಕುರಿತು ಕಾಂಟ್ರ್ಯಾಕ್ಟ್ನ ಲಂಚಕ್ಕೋಸ್ಕರ ಸರಿಯಿದ್ದ ರಸ್ತೆಯನ್ನು ಯಕ್ಕುಟ್ಟಿಸಿದರು ಎಂದು ಬಾಯಿತುಂಬ ಹೊಗಳಿ(?) ಹೋಗುತ್ತಾರೆ.
ಹೀಗೆಯೇ ನಗರದಲ್ಲಿ ಹಲವು ಅಸಮರ್ಪಕ ರಸ್ತೆ ವಿಭಜಕಗಳು ಹಾಗೂ ಸಂಚಾರ ದಟ್ಟಣಾ ಸೂಚಕಗಳು ಅಯೋಗ್ಯ ರೀತಿಯಲ್ಲಿದೆ.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಎಲ್ಲ ಬದಲಾವಣೆಗಳೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸರಿಯಿರುವ ವ್ಯವಸ್ಥೆಯ ಸ್ಥಳದಲ್ಲಿ ಹೊಸ ವ್ಯವಸ್ಥೆಯನ್ನು ತರುವುದರ ಬದಲು, ಅವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವುದೇ ಉತ್ತಮ ಹಾಗು ನಿಜವಾದ ಅಭಿವೃದ್ಧಿ. ಯಾವುದೇ ಕಾರ್ಯಾಚರಣೆಯ ಹಿಂದೆ ಕಿಂಚಿತ್ ವಿವೇಕವಿರಲಿ ಎಂಬುದೇ ನಮ್ಮ ಕೋರಿಕೆ.
More From
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications