ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹಾನ್ ತರ್ಲೆ ಮಹಾಶಯ ನೀಡೋ ಉತ್ತರಗಳು ಇವು!
ಕೆಲವರು
ಕೆಲವು
ಪ್ರಶ್ನೆಗೆ
ಅಧಿಕ
ಪ್ರಸಂಗಿಗಳಂತೆ
ಉತ್ತರಿಸುತ್ತಾರೆ.
ಅಂತಹ
ಕೆಲವು
ಸ್ಯಾಂಪಲ್
ಗಳನ್ನು
ವಿನಾಯಕ
ರಾಮ್
ನಮಗೆ
ಕಳಿಸಿದ್ದಾರೆ..
ನಿಮಗೆ
ಇನ್ನಷ್ಟು
ಹೊಳೆದರೆ
ಕೂಡಲೇ
ಬರೆದು
ಕಳುಹಿಸಿ[email protected]
ಪ್ರಶ್ನೆ : ಏನ್ ಸಾರ್, ಊಟ ಆಯ್ತಾ?
ಉತ್ತರ : ಇಲ್ಲ, 10ರೂಪಾಯಿ ಕೊಡಿ, ತಿಂಡಿ ತಿಂದು ಬರ್ತೀನಿ.
ಪ್ರಶ್ನೆ
:
ಏನು?
ಬೆಂಗಳೂರಿಗೆ
ಬಂದಿದ್ರಾ?
ಉತ್ತರ
:
ಇಲ್ಲಪ್ಪಾ..
ಮೈಸೂರಿಗೆ
ಬಂದಿದ್ದೆ,
ದಾರಿತಪ್ಪಿ
ಬೆಂಗಳೂರಿಗೂ
ಬಂದುಬಿಟ್ಟೆ.
ಪ್ರಶ್ನೆ
:
ನಮ್ಮೂರಾ?
ಬೆಂಗಳೂರು
ಹತ್ರ
ದೊಮ್ಮಲೂರು,
ನಿಮ್ಮೂರು?
ಉತ್ತರ
:
ಓ
ನಮ್ಮೂರಾ?
ಇಲ್ಲೇ
ಯಲಹಂಕದ
ಪಕ್ಕ
ಶ್ರೀಲಂಕಾ!
ಪ್ರಶ್ನೆ
:
ಈ
ವರ್ಷ
ಬಿದ್ದಷ್ಟು
ಮಳೆ
ಯಾವತ್ತೂ
ಬಿದ್ದಿಲ್ಲ
ಅಲ್ವಾ
ಸಾರ್?
ಉತ್ತರ
:
ಹೇಳಕ್ಕಾಗಲ್ಲ.
ಮುಂದಿನ
ವರ್ಷ
ಬೀಳಬಹುದು,
ಕಾದು
ನೋಡಿ.
ಪ್ರಶ್ನೆ
:
ಯಾಕ್
ಸಾರ್
ನಗ್ತೀರಾ?
ಏನ್
ಸಮಾಚಾರ?
ಉತ್ತರ
:
ಸುಮ್ನೆ
ಅಳು
ತಡೆಯೋಕಾಗ್ದೇ
ನಗ್ತಿದೀನಿ
ಕಣೋ.
ಪ್ರಶ್ನೆ
:
ನಿಮ್ಮ
ಕಾಲೇಜಲ್ಲಿ
ಎಷ್ಟು
ಜನ
ಇದ್ದೀರಿ?
ಉತ್ತರ
:
ಹುಡುಗೀರು
58.
ಹುಡುಗರು..
ಲೇ
ಭಟ್ಟ,
ಎಷ್ಟು
ಇದೀವೋ
ನಾವು?
Comments