ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು
ವಿನಾಯಕ
ಕೃಷ್ಣ
ಗೋಕಾಕ
ಇಲ್ಲೆ
ಇರು
ಅಲ್ಲಿ
ಹೋಗಿ
ಮಲ್ಲಿಗೆಯನು
ತರುವೆನು
ನೇಹಕೆಂದು
ನಲುಮೆಗೊಂದು
ಗುರುತನಿರಿಸಿ
ಬರುವೆನು
ಹೋದ
ಮೇಲೆ
ಸುತ್ತಬೇಕು
ಏಳು
ಕೋಟೆ
ದ್ವಾರವು
ಹಾದಿಯಲ್ಲಿ
ತೀರದಂಥ
ದುಃಖವಿಹುದಪಾರವು
ಸಾಧಿಸುತ್ತ
ಜಯಿಸುವುದೇ
ಬಾಳುವುದರ
ಸಾರವು
ಯುಗ
ಯುಗಗಳ
ನಾಡದಾಟಿ
ಮುಗಿಲ
ಗಡಿಯ
ಮೀರಿಯೂ
ದಿಕ್ಕು
ತಪ್ಪುತಲೆವ
ತಾರೆಗಳಿಗೆ
ದಾರಿ
ತೋರಿಯೂ
ಕತ್ತಲಿದ್ದ
ತಾಣದಲ್ಲಿ
ಒಲವ
ಬೆಳಕ
ಬೀರಿಯೂ
ಇಲ್ಲೇ
ಇರು
ಅಲ್ಲಿ
ಹೋಗಿ
ಮಲ್ಲಿಗೆಯನು
ತರುವೆನು...
Comments
Story first published: Thursday, April 5, 2001, 16:50 [IST]