ಸರ್ವಜಿತ್ ಯುಗಾದಿಗೆ ಸಣ್ಣ ಕತೆ 'ವಾಸಂತಿಯ ಚಿತ್ರ'
ಹುಡುಗಿಯಾಬ್ಬಳನ್ನು ಗುಂಪಿನಿಂದ ಪ್ರತ್ಯೇಕಿಸಿ, ಅವಳ ಖಾಸಗಿ ನೋವುಗಳಿಗೆ ಕಿವಿಗೊಡುವುದು ಹೇಗೆ ಸುಲಭವಾದೀತು? ಅಂಥ ಪ್ರಯತ್ನದ ಬಾಗಿಲ ಬಳಿಗಾದರೂ ಹೋಗಿ ನಿಲ್ಲಬೇಕು ಎಂದುಕೊಳ್ಳುತ್ತೇನೆ...
ಹುಡುಗಿಯರ ಚಿತ್ರವೆಂದರೆ ನನ್ನ ಮನಸ್ಸಿಗೆ ಬರುವುದು, ಉತ್ತರ ಕನ್ನಡದಲ್ಲಿಯ ಸುಗ್ಗಿ ಹಬ್ಬದಂಥ ಹೊತ್ತಿನಲ್ಲಿ ಜಾತ್ರೆನೆರೆವ ಕಿರಗಣೆಯುಟ್ಟ ಹೆಣ್ಣುಮಕ್ಕಳು. ಇದು ನಾನು ನಿಜವಾಗಿಯೂ ಗ್ರಹಿಸಲು ಸಾಧ್ಯವಾದ ಹುಡುಗಿಯರ ಬಗೆಗಿನ ಮೊದಲ ಚಿತ್ರ. ಖುಷಿ ಸಂಸ್ಕೃತಿಯ ರಂಗು ಹೊದ್ದ ಅವರು, ಊರೆಲ್ಲಾ ತಮ್ಮನ್ನೇ ಗಮನಿಸುತ್ತಿದೆ ಎಂಬಂತೆ ಕಾನ್ಷಸ್ ಆಗುತ್ತಾ ಒಬ್ಬರಿಗೊಬ್ಬರು ಒತ್ತಿಕೊಂಡು ಗುಂಪಾಗುತ್ತಾರೆ. ಗುಂಪಿನಿಂದ ಚೂರೇ ಚೂರೇ ಸರಿದರೂ ನೀರಿಂದ ತೆಗೆದ ಮೀನಿನಂತೆ ಚಡಪಡಿಸುತ್ತಾರೆ. ಇಷ್ಟರಲ್ಲೇ ಏನೆಲ್ಲ ಇದೆ!
ಮೈನೆರೆದ ಹೆಣ್ಣುಮಗಳ್ಬೊಳ ಪುಟಿವ ಗುಣ, ಚೆಲ್ಲುತನ, ಕಾತರ, ನಿರೀಕ್ಷೆ, ತಲ್ಲಣ, ಏನೆಲ್ಲ. ಆದರೆ, ಈ ಚಿತ್ರವನ್ನು ಕಟ್ಟುವ ಭಾಷೆಯನ್ನು ದಕ್ಕಿಸಿಕೊಳ್ಳುವುದು ಕಷ್ಟವೆನ್ನಿಸುತ್ತದೆ. ಹುಡುಗಿಯಾಬ್ಬಳನ್ನು ಗುಂಪಿನಿಂದ ಪ್ರತ್ಯೇಕಿಸಿ, ಅವಳ ಖಾಸಗಿ ನೋವುಗಳಿಗೆ ಕಿವಿಗೊಡುವುದು ಹೇಗೆ ಸುಲಭವಾದೀತು? ಅಂಥ ಪ್ರಯತ್ನದ ಬಾಗಿಲ ಬಳಿಗಾದರೂ ಹೋಗಿ ನಿಲ್ಲಬೇಕು ಎಂದುಕೊಳ್ಳುತ್ತೇನೆ.
ಬೆರಗಿನ ಸಂಗತಿಯೆಂದರೆ, ಹುಡುಗಿಯಾಬ್ಬಳ ತವಕ ತಲ್ಲಣಗಳಲ್ಲಿ ಊರೆಲ್ಲ, ಬದುಕೆಲ್ಲ ಹೊಳೆಯುವುದು. ಹುಡುಗಿಯಾಬ್ಬಳು ಭಾಷೆಯಲ್ಲಿ ಇಡಿಯಾಗಿ ಆಕಾರಗೊಳ್ಳುವ ಸುಳಹುಗಳು ತೋರುವುದು ಹೀಗೆ.. ಇಡೀ ಬದುಕಿನ ಹಿನ್ನೆಲೆಯಲ್ಲಿ ಮೂಡುವಾಗ. 'ಹೊತ್ತಿನಲ್ಲಿದ್ದಾಳೆ’ ಎಂದು ಬಸುರಿಯ ಬಗ್ಗೆ ಹೇಳುತ್ತಾರೆ. ಸಮಯ ಮತ್ತು ಬದುಕನ್ನು ಅನ್ವಯಗೊಳಿಸುವ ಸಮನ್ವಯಗೊಳಿಸುವ ಪರಿಯಾಂದನ್ನು ಕಾಣಿಸುವ ಸಂಗತಿ ಇದು. ಹೊತ್ತಿನಲ್ಲಿದ್ದಾಳೆ ಎಂಬುದರಲ್ಲಿ ಎಂಥ ಅನನ್ಯತೆಯಿದೆ! ಹಾಗೆ ನೋಡಿದರೆ ಹುಡುಗಿ ಯಾವಾಗಲೂ ಹೊತ್ತಿನಲ್ಲೇ ಇರುತ್ತಾಳೆ. ಅವಳ ಖುಷಿ, ಅವಳ ಬೇಗುದಿ, ಅವಳ ಮೌನ ಎಲ್ಲವೂ ಒಂದೊಂದು ಸಮಯವೇ. ಅಂಥ ಒಂದು ಸಮಯವನ್ನು ನಾನು ಕಂಡದ್ದು ಹೀಗೆ :
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications