ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಗಾದಿ ಬಂದಿದೆ ಮರೆಯದೆ ಮರಳಿ
ಕಾಡಿಗೆ
ನಾಡಿಗೆ
ಓಡುತ
ಬಂತು
ಊರಿಗೆ
ಓಣಿಗೆ
ಕುಣಿಯುತ
ಬಂತು
ಮನೆಮನೆಯಲ್ಲಿ
ಹರುಷವ
ತಂತು
ಮರೆಯದೆ
ಮರಳಿ
ಯುಗಾದಿ
ಬಂತು
ಕಹಿಕಹಿ
ಬೇವಿಗೆ
ಸಿಹಿಸಿಹಿ
ಬೆಲ್ಲ
ಸೇರಿಸಿ
ಸವಿದವ
ರುಚಿಯನು
ಬಲ್ಲ
ಸಾಗರ
ದುಃಖಕೆ
ಹನಿಸುಖ
ಚೆಲ್ಲಿ
ಜೀವನ
ಸಾರವ
ಕುಡಿದವ
ಬಲ್ಲ
ಸುಳಿಸುಳಿದಾಡುವ
ಗಾಳಿಯು
ಮೃದುಲ
ಹಸಿರಲಿ
ಕುಲುಕುವ
ಹೂನಗು
ಕೋಮಲ
ಮಾವಿನ
ಮಿಡಿಗಳ
ತೂಗುವ
ಗೊಂಚಲ
ನೋಡಲು
ನಿರ್ಮಲ
ಮನವೂ
ಚಂಚಲ
ಮೂಡಣ
ಪಡುವಣ
ತೆಂಕಣ
ಕಂಕಣ
ಎಲ್ಲೆಡೆ
ತುಂಬಿದೆ
ಕೋಗಿಲೆ
ಗಾನ
ಸುರರಿಗೂ
ಇದುವೆ
ಸೊಬಗಿನ
ತಾಣ
ಇನ್ನೇಕವರಿಗೆ
ಅಮೃತ
ಪಾನ
ಹಳತನು
ಕಳಚಿ
ಹೊಸತನು
ತರುವ
ಜೀವನದಾಸೆಯ
ಚಿಮ್ಮುತಲಿರುವ
ಕಾಡಿಗೆ ನಾಡಿಗೆ ಊರಿಗೆ ಹೊರಳಿ
Comments
English summary
Ugadi matte bantu kannada poem by Mohanchanda Patil from Uttara Kannada.