ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕವನ : ದೈವ ದೇವಿ ಶಕ್ತಿ ನನ್ನಲಿ ಜಾಗೃತವಾಗು
ಬೀಸಿಹ ಪಂಕ ಶಂಕಾ IIವಿII
ವಂಚನೆಯ
ಮಂಚ
ಇಂದ್ರಿಯ
ಪ್ರಪಂಚ
ಸ್ವೇಚಾ
ಪಂಚೆಂದ್ರಿಯ
ನರಕಾತ್ಮಾ
ಹಂದರ
IIವಿII
ಹೃದಯ
ಕಮಲದಲಿ
ನೆಲೆಸಿಹ
ದೇವಿಯೇ
ದಯ
ಕೋಮಲದಿ
ಜಾಗೃತಿ
ಜಾಗೃತವಾಗು
IIವಿII
ಅಸುರ
ಸಂಹಾರ
ನಿನದು
ಸಂಸ್ಕಾರ
ಸಂಸಾರ
ಸಾಗರಕೆ
ನಮಗೆ
ನಿ
ಆಧಾರ
IIವಿII
ನಿ
ನೆಲೆಸೆ
ನನ್ನಲಿ
ನಶಿಸುವ
ಅಸುರನು
ಅವ
ಆಳು
ಕಾಳಾಗಿ
ನಿನ್ನ
ಕಾಳಾಲಾಗುವ
IIವಿII
ದೈವ
ದೇವಿ
ಶಕ್ತಿ
ನನ್ನಲಿ
ಜಾಗೃತವಾಗು
ಈ
ಶಕ್ತಿ
ಯುಕ್ತಿಯೇ
ಈ
ಜೀವಕೆ
ಮುಕ್ತಿ
IIವಿII
Comments
ಕನ್ನಡ ಕವನ kannada poem ಭುವನೇಶ್ವರಿ bhuvaneshwari ಹಬ್ಬಹರಿದಿನ vijayadashami festivals of karnataka dasara ದಸರಾ navaratri ನವರಾತ್ರಿ
Story first published: Thursday, September 17, 2009, 15:45 [IST]