ಗಾರ್ಮೆಂಟ್ಸ್, ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
ಹೆಣ್ಣು ದೇಶದ ಕಣ್ಣು. ಜೀವನದ ಪ್ರತಿಯೊಂದು ಹಂತದಲ್ಲೂ ಅವಳೊಬ್ಬ ಸಾಧಕಿ. ಯಾವುದೇ ಆಪೇಕ್ಷೆ ಇಲ್ಲದೆ ದುಡಿಯುವ ಕರುಣಾಮಯಿ. ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣು ಮನೆಯ ನಂದಾ ದೀಪ. ಹೆಣ್ಣಿಲ್ಲದ ಬದುಕು ಕತ್ತಲೆ ಇಂತೆಲ್ಲಾ ಮಾತುಗಳು ನಮಗೆಲ್ಲಾ ನೆನಪಿಗೆ ಬರುವುದು ಮಹಿಳಾ ದಿನಾಚರಣೆಗೆ ಮಾತ್ರ. ಆ ನಂತರ ಹೆಣ್ಣನ್ನ ಗಂಡಿನಷ್ಟೆ ಸರಿಸಮಾನಳಾಗಿ ಕಾಣುವುದು ಅಷ್ಟಕಷ್ಟೆ. ಹೀಗಾಗಿ ಆಕೆ ಜೀವನದುದ್ದಕ್ಕೂ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಲೇ ಬರುತ್ತಾಳೆ. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಎದುರಿಸುವ ಸಮಸ್ಯೆಗಳು ಅಷ್ಟಿಷ್ಟಲ್ಲ.
ಹಾಗಾದರೆ ನಿತ್ಯ ಗಾರ್ಮೆಂಟ್ಸ್ ಗಳಲ್ಲಿ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಲ್ಲಿ ಕೆಲಸ ಮಾಡುವ ಮಹಿಳೆಯರು ಯಾವೆಲ್ಲಾ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳಲು ಎಷ್ಟೆಲ್ಲಾ ಶ್ರಮ ವಹಿಸುತ್ತಾರೆ. ಆಕೆಗೆ ಎದುರಾಗುವ ಸಂಕಷ್ಟಗಳು ಯಾವುವು? ಎಲ್ಲದರ ಬಗ್ಗೆ ಈಗ ತಿಳಿಯೋಣ.

ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
* ಶೌಚಾಲಯಗಳ ಕೊರತೆ
* ನೀರಿನ ಸೌಲಭ್ಯ ಇಲ್ಲದೇ ಇರುವುದು
* ಸಾರಿಗೆ ಸೌಲಭ್ಯ ಕೊರತೆ
* ವಿಶ್ರಾಂತಿ ಕೊಠಡಿಗಳು
* ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ
* ದೌರ್ಜನ್ಯ, ಕಿರುಕುಳ, ತಾರತಮ್ಯ
* ಸರಿಯಾಗಿ ಸಂಬಳ ಕೊಡದೇ ಇರುವುದು
* ಹೆಚ್ಚಿನ ಕೆಲಸ ಕಡಿಮೆ ಸಂಬಳ
* ರಜೆ ಇಲ್ಲದ ದುಡಿಮೆ

ವೃದ್ಧಾಶ್ರಮಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
* ಅನಾರೋಗ್ಯ ಸಮಸ್ಯೆ
* ಹೆತ್ತ ಮಕ್ಕಳಿಂದಲೇ ಪೋಷಕರ ಕಡೆಗಣನೆ
* ವೃದ್ದಾಪ್ಯದಲ್ಲಿ ದೌರ್ಜನ್ಯ
* ಮಾನಸಿಕ ಕಿರುಕುಳ
* ಆಹಾರದ ಕೊರತೆ
* ಸ್ವಚ್ಚತೆಯ ಸಮಸ್ಯೆ
* ಅಸಾಹಾಯಕತೆಯ ದುರುಪಯೋಗ
* ಕೀಳಿರಿಮೆ
* ಮೂಲಭೂತ ಸೌಲಭ್ಯಗಳ ಅವ್ಯವಸ್ಥೆ
* ಸರಿಯಾಗಿ ಚಿಕಿತ್ಸೆಯ ಸಿಗದಿರುವುದು
* ಅಂಗಾಗಗಳ ಮಾರಾಟ

ಅನಾಥಾಶ್ರಮಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು
* ಶಿಕ್ಷಣದ ಕೊರತೆ
* ಆರ್ಥಿಕ ಸಹಾಯದ ಸಮಸ್ಯೆಗಳು
* ಲೈಂಗಿಕ ದೌರ್ಜನ್ಯ
* ಮಾನಸಿಕ ಕಿರುಕುಳ
* ಮೂಲಭೂತ ಸೌಲಭ್ಯಗಳ ಕೊರತೆ
* ಹೆಣ್ಣು ಮಕ್ಕಳ ಮಾರಾಟ
* ಆರೋಗ್ಯಕರ ಆಹಾರದ ಕೊರತೆ
* ಶುದ್ಧತೆ ಸಮಸ್ಯೆ
* ಅಂಗಾಗಗಳ ಮಾರಾಟ
* ಅಂಗವಿಕಲ ಮಕ್ಕಳ ಹಾರೈಕೆಯಲ್ಲಿ ಹಿನ್ನಡೆಯ
* ತಾರತಮ್ಯ
* ವೈದ್ಯಕೀಯ ಚಿಕಿತ್ಸೆಯಲ್ಲಿ ವಿಫಲ

ಇಂತೆಲ್ಲಾ ಸಾವಾಲುಗಳನ್ನು ಮಧ್ಯಮ ವರ್ಗದ ಮಹಿಳೆಯರು ಇಂದಿನ ಕಾಲದಲ್ಲಿ ಅನುಭವಿಸುತ್ತಿದ್ದಾರೆ. ಮತ್ತೊಂದು ವಿಚಾರ ಅಂದರೆ ಇಂತಹ ಅದೆಷ್ಟೋ ಸಮಸ್ಯೆಗಳು ಕಣ್ಣಿಗೆ ನೋಡಲು ಕಾಣುವುದಿಲ್ಲ. ಆದರೆ ಕೌನ್ಸಲ್ಲಿಂಗ್, ಪ್ರತ್ಯೇಕ ಭೇಟಿ ಅಥವಾ ಪರಸ್ಪರ ಚರ್ಚೆಗಳು ನಡೆದಾಗ ಇವೆಲ್ಲಾ ಸಮಸ್ಯೆಗಳು ಕಣ್ಣೆದುರಿಗೆ ಬರುತ್ತವೆ. ಇಂದಿಗೂ ಕೂಡ ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರಬಹುದು. ಆದರೆ ಪುರುಷರಷ್ಟೇ ಸರಿಸಮಾನವಾಗಿ ದುಡಿದರೂ ಕೂಡ ಆಕೆಗೆ ತಕ್ಕ ಸಂಬಳವಾಗಲಿ, ಪ್ರಾಶಸ್ತ್ಯವಾಗಲಿ, ಪ್ರಾಮುಖ್ಯತೆಯಾಗಲಿ ಸಿಗುತ್ತಿಲ್ಲ. ಜೊತೆಗೆ ನಾನಾ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿ ಆಕೆ ನಿಲ್ಲಬೇಕಾದ ಸ್ಥಿತಿ ಇಂದಿಗೂ ಕೂಡ ಇದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications