‘ನಾಡದ್ರೋಹಿ’ ಹೇಳಿಕೆಗೆ ನಟ ಶಿವರಾಜ್ಕುಮಾರ್ ಅಭಿಮಾನಿಗಳಿಂದ ಭಾರಿ ಆಕ್ರೋಶ... Shiva Rajkumar
ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿ ಇದೀಗ ಬೀದಿಗೆ ಬೀಳುವ ಪರಿಸ್ಥಿತಿಗೆ ಬಂದು ತಲುಪಿದ್ದು. ಇಂಡಿಯಾ ಪೂರ್ತಿ ಈ ವಿಚಾರ ಚರ್ಚೆಗೆ ಬಂದಿದೆ, ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಅಂತಾ ಹೇಳಿದ್ದ ಮಲಯಾಳಿ ಕಮಲ್ ಹಾಸನ್ ಈಗ ಸಿನಿಮಾ ಸೋತು ಬೀದಿಗೆ ಬಿದ್ದಿದ್ದು ಸರಿಯಾದ ಪಾಠ ಅಂತಾ ಕನ್ನಡಿಗರು ಹೇಳುತ್ತಿದ್ದಾರೆ. ಇದೇ ಸಮಯದಲ್ಲೇ, ಕಮಲ್ ಹಾಸನ್ ವಿರುದ್ಧವೇ ಭಾರಿ ಆಕ್ರೋಶ ವ್ಯಕ್ತವಾಗಿ ದೊಡ್ಡ ಸುದ್ದಿಯಾಗುತ್ತಿದೆ. ಹೀಗಿದ್ದಾಗಲೇ, 'ನಾಡದ್ರೋಹಿ' ಹೇಳಿಕೆಗೆ ನಟ ಶಿವರಾಜ್ಕುಮಾರ್ ಅಭಿಮಾನಿಗಳಿಂದ ಭಾರಿ ಆಕ್ರೋಶ...
ಕನ್ನಡ ಭಾಷೆ ಬಗ್ಗೆ ನಟ ಕಮಲ್ ಹಾಸನ್ ಬಾಯಿಗೆ ಬಂದ ರೀತಿ ಮಾತನಾಡಿ ತಪ್ಪಾದ ಮಾಹಿತಿ ನೀಡಿದ್ದಾರೆಂಬ ಆರೋಪ ಇದೆ. ಹೀಗೆ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕದ ಮೂಲೆ ಮೂಲೆಯಲ್ಲಿ, ಆಕ್ರೋಶದ ಕಹಳೆ ಮೊಳಗಿರುವ ವೇಳೆ ವರನಟ ಡಾ. ರಾಜ್ಕುಮಾರ್ ಪುತ್ರ ಶಿವಣ್ಣ ಬಗ್ಗೆಯೂ ಚರ್ಚೆ ಶುರುವಾಗಿದೆ. ಅದರಲ್ಲೂ ಕನ್ನಡದ ಬಗ್ಗೆ ಕಮಲ್ ಹಾಸನ್ ಅವಮಾನ ಮಾಡುವ ರೀತಿ ಮಾತನಾಡುತ್ತಿದ್ದರೂ ಡಾ. ರಾಜ್ಕುಮಾರ್ ಪುತ್ರ ನಟ ಶಿವರಾಜ್ಕುಮಾರ್ ಸೈಲೆಂಟ್ ಆಗಿ ಇದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇಂತಹ ಸಮಯದಲ್ಲೇ ಆಕ್ರೋಶ ಕೂಡ ಭುಗಿಲೆದ್ದಿದೆ...

'ನಾಡದ್ರೋಹಿ' ಹೇಳಿಕೆಗೆ ನಟ ಶಿವರಾಜ್ಕುಮಾರ್ ಅಭಿಮಾನಿಗಳಿಂದ...
ಹೌದು, ಕಮಲ್ ಹಾಸನ್ ಹೇಳಿಕೆ ಬಗ್ಗೆ ರಿಯಾಕ್ಷನ್ ಕೊಟ್ಟು ಮಾತನಾಡಿದ್ದ ನಟ ಶಿವರಾಜ್ಕುಮಾರ್ ಮತ್ತೆ ತಮಿಳು ನಟ ಕಮಲ್ ಹಾಸನ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗೇ ತಮಿಳು ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡಿದ್ದು ಸರಿಯಾಗಿ ಕೇಳಿಸಿರಲಿಲ್ಲ ಎಂಬ ಸ್ಪಷ್ಟನೆಯೂ ಸಿಕ್ಕಿತ್ತು. ಇಂತಹ ಸಮಯದಲ್ಲೇ ಕನ್ನಡಿಗ & ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ನಟ ಶಿವರಾಜ್ಕುಮಾರ್ ಅವರನ್ನು 'ನಾಡದ್ರೋಹಿ' ಎಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು....












Click it and Unblock the Notifications