ನಾನು 100 ಜನರ ಜೊತೆ ಬೇಕಾದ್ರೂ ಹೋಗ್ತೀನಿ, ದರ್ಶನ್ ಅವರದ್ದು ಕಿತ್ಕೊಳೋಕೆ ಆಗಲ್ಲ ಅಂತಾ... Darshan Thoogudeepa

ಕನ್ನಡ ಸಿನಿಮಾ ರಂಗ ಅಂದ್ರೆ ದೇವರು ಮತ್ತು ದೇವಸ್ಥಾನದ ಸಮಾನ ನೋಡುತ್ತಿದ್ದ ಕಾಲ ಇತ್ತು. ಆದರೆ ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಬರೀ ಲೈಂಗಿಕ ದೌರ್ಜನ್ಯ ಆರೋಪ, ಹುಡುಗಿಯರ ಜೊತೆಗೆ ಅಸಭ್ಯ ವರ್ತನೆ ತೋರಿಸುವುದು... ಹೀಗೆ ಸಾಲು ಸಾಲು ಆರೋಪಗಳನ್ನ ಮಾಡಲಾಗುತ್ತಿದೆ. ಇಂತಹ ಸಮಯದಲ್ಲೇ ಕನ್ನಡ ಸಿನಿಮಾ ರಂಗದ ಅತಿದೊಡ್ಡ ಸ್ಟಾರ್ ನಟನ ವಿರುದ್ಧವೇ ಭೀಕರ ಕೊಲೆ ಆರೋಪ ಕೂಡ ಕೇಳಿ ಬಂದ ನಂತರ ಬಿರುಗಾಳಿಯೇ ಎದ್ದಿದೆ. ಹೀಗಿದ್ದಾಗಲೇ, ನಾನು 100 ಜನರ ಜೊತೆ ಬೇಕಾದ್ರೂ ಹೋಗ್ತೀನಿ, ದರ್ಶನ್ ಅವರದ್ದು ಕಿತ್ಕೊಳೋಕೆ ಆಗಲ್ಲ ಅಂತಾ...

ಹೌದು, ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಒಬ್ಬ ಕಾಮುಕ & ಆತನಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾಗಿ ಪಾಠ ಕಲಿಸಿದ್ದಾರೆ ಅನ್ನೋ ವಾದ ಕೂಡ ಮಾಡುತ್ತಿದ್ದಾರೆ ಕೋಟಿಕೋಟಿ ಅಭಿಮಾನಿಗಳು. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೂ & ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಕ್ಕೂ ಸಂಬಂಧ ಇಲ್ಲ, ಅನ್ನೋ ವಾದ ಕೂಡ ಮಾಡಲಾಗುತ್ತಿದೆ. ಹೀಗಿದ್ದಾಗಲೇ, ನಾನು 100 ಜನರ ಜೊತೆ ಬೇಕಾದ್ರೂ ಹೋಗ್ತೀನಿ, ದರ್ಶನ್ ಅವರದ್ದು ಕಿತ್ಕೊಳೋಕೆ ಆಗಲ್ಲ ಅಂತಾ...

Darshan Thoogudeepa Fans Challenge And This Is What Actor Pratham Is Said
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+