ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಸೇರಿ 40 ಕ್ಷೇತ್ರಗಳಲ್ಲಿ ಆರ್ ಪಿಐ ಕಣಕ್ಕೆ

By Mahesh
|
Google Oneindia Kannada News

ಉಡುಪಿ, ಏಪ್ರಿಲ್ 03: ಡಾ.ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್ ಪಿಐ) ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಉಡುಪಿ ಸೇರಿದಂತೆ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಆರ್ ಪಿ ಐ ರಾಜ್ಯ ಅಧ್ಯಕ್ಷಾರ್ ಮೋಹನ್ ರಾಜ್ ಹೇಳಿದರು.

ಉಡುಪಿ ಕ್ಷೇತ್ರದಲ್ಲಿ ಶೇಖರ್ ಹಾವಂಜೆ ಸ್ಪರ್ಧಿಸುತ್ತಿದ್ದಾರೆ. ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಏಪ್ರಿಲ್ 11ರಂದು ಬೆಂಗಳೂರಿನಲ್ಲಿ ಪ್ರಕಟಿಸಲಾಗುತ್ತದೆ. ಉಡುಪಿ, ಕಾರ್ಕಳ, ಸುಳ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಣಾಮ ಬೀರುವ ನಿರೀಕ್ಷೆಯಿದೆ.

Elections 2018: Republican Party of India to field 40 candidates

ಉಳಿದಂತೆ, ಹುಮನಾಬಾದ್ ನಿಂದ ಅಂಕುಶ್ ಗೋಖಲೆ,ಬಾಗಲಕೋಟೆ- ಪರಶುರಾಮ್ ನೀಲನಾಯಕ, ಬಬಲೇಶ್ವರ-ಶಾಸ್ತ್ರಿ ಹೊಸಮನಿ, ವಿಜಯನಗರ-ಮುಕ್ತಮ್ ಶಾ ಅಲಿ ನದಾಫ್, ಕೆಜಿಎಫ್- ಶಿವಲಿಂಗಂ, ಸಿ.ವಿ ರಾಮನ್ ನಗರ- ಆರ್ ಮೋಹನ್ ರಾಜ್, ಎಚ್ ಡಿ ಕೋಟೆ-ಜಿ.ಕೆ ಗೋಪಾಲ್, ಪಿರಿಯಾಪಟ್ಟಣ-ಎಚ್ ಬಿ ದೇವರಾಜ್ ಹಾಗೂ ಯಾದಗಿರಿಯಲ್ಲಿ ಈರಪ್ಪ ಎಂ ಕಸನ್ ಸ್ಪರ್ಧಿಸಲಿದ್ದಾರೆ.

English summary
The Republican Party of India (RPI), led by Prakash Ambedkar, will be fielding its candidates in about 40 Assembly seats in the forthcoming Assembly election in the State including Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X