ಗೆಲುವು ಗೆಲುವನ್ನೇ ಹುಟ್ಟಿಸುತ್ತದೆ

* ರೇಣುಕ, ಬೆಂಗಳೂರು.
ಒಬ್ಬ ರೈತನಿದಾನೆ ಅವನು(ರು) ತುಂಬಾ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯುತ್ತಿದ್ದರು. ಅವರ ಹೊಲದಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಜೋಳದ ಬೆಳೆ ಇರುತ್ತಿತ್ತು. ಪ್ರತಿ ವರ್ಷ ಅವನು ತಮ್ಮ ಜೋಳದ ಬೆಳೆಯನ್ನು ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತಿದ್ದರು. ಅಲ್ಲಿ ಅವರಿಗೆ ಸನ್ಮಾನ ಮತ್ತು ಪ್ರಶಸ್ತಿಗಳನ್ನು ಲಭಿಸುತ್ತಿತ್ತು. ಒಂದು ದಿನ ಪತ್ರಕರ್ತರೊಬ್ಬರು ಸಂದರ್ಶನ ಮಾಡಿದಾಗ ಅವರಿಗೆ ಒಂದು ಹೊಸ ಕೂತುಹಲಕರವಾದ ವಿಷಯ ತಿಳಿಯಿತು. ರೈತ ಬೆಳೆಯುವ ಜೋಳದ ಬಗ್ಗೆ. ರೈತ ತಮ್ಮ ಜೋಳದ ಬೀಜವನ್ನು ಅವರ ಪಕ್ಕದವರಿಗೆ ಹಂಚುವುದನ್ನು ಪತ್ರಕರ್ತರು ಗಮನಿಸಿದರು.
ಪರ್ತಕರ್ತರು ಆ ರೈತನನ್ನು ಕೇಳಿದರು "ನೀವು ಹೇಗೆ ನಿಮ್ಮ ಒಳ್ಳೆ ಗುಣಮಟ್ಟದ ಬೀಜವನ್ನು ನಿಮ್ಮ ಪಕ್ಕದವರಿಗೆ ಕೊಡುತ್ತಿರಾ ಅವರು ನಿಮ್ಮ ಜೊತೆ ಪ್ರತಿವರ್ಷ ಸ್ಪರ್ಧಿಸಿದರೆ?"
ಅದಕ್ಕೆ ಆ ರೈತ ಹೇಳುತ್ತಾರೆ "ಯಾಕೆ ತಮ್ಮ , ನಿನಗೆ ಗೋತಿಲ್ವ?" ಸುಗ್ಗಿಯಲ್ಲಿ ಫಲವತ್ತಾದ ಬೀಜದ ಬೆಳೆಯೆಲ್ಲ ಗಾಳಿ ತೂರಿಕೊಂಡು ಹೋಗುವ ಹಾಗೆ ಮಾಡುತಲ್ವ , ಆಕಸ್ಮಾತ್ ನನ್ನ ಪಕ್ಕದವನು ಕೆಳದರ್ಜೆಯ ಮತ್ತು ಕೆಳಮಟ್ಟದ ಜೋಳ ಬೆಳೆದರೆ ಅದರ ಬಹು ಪರಾಗಸ್ಪರ್ಶದಿಂದ ನನ್ನ ಬೆಳೆಯ ಗುಣಮಟ್ಟ ಕಡಿಮೆ ಆಗುತ್ತೆ, ನಾನು ಒಳ್ಳೆ ಬೆಳೆ ಬೆಳೆಯಬೇಕೆಂದರೆ ಅದಕ್ಕೆ ನಾನು ನನ್ನ ಪಕ್ಕದವರೂ ಸಹ ಒಳ್ಳೆ ಬೆಳೆ ಬೆಳೆಯುವ ಹಾಗೆ ಮಾಡಲೇಬೇಕು.
ಜೀವನಕ್ಕೆ ಸಂಬಂಧಿಸಿರುವ ಅದ್ಭುತವಾದ ಒಳ ಸತ್ಯಾಂಶವನ್ನು ಹೇಳಿದರು. ಎಲ್ಲಿಯವರೆಗೆ ಅವರ ಪಕ್ಕದ ಬೆಳೆಗಾರರ ಬೆಳೆಯು ಒಳ್ಳೆ ಗುಣಮಟ್ಟವನ್ನು ಹೊಂದಿರುವುದಿಲ್ಲವೋ ಅಲ್ಲಿಯವರೆಗೆ ಅವನ(ರೈತ) ಬೆಳೆಯ ಗುಣಮಟ್ಟವು ಉತ್ತಮವಾಗಿರುವುದಿಲ್ಲ. ಇದು ಸಹ ಜೀವನದ ಇನ್ನೊಂದು ಆಳವಾದ ಸತ್ಯಾಂಶದ ಭಾಗ.
ಯಾರು ಉತ್ತಮ ಗುಣಮಟ್ಟದಲ್ಲಿ ಇರಬೇಕು ಅಂತ ಆರಿಸಿಕೊಳ್ಳುತ್ತಿರೋ ಅವರು ಖಂಡಿತವಾಗಿ ಅವರ ಪಕ್ಕದಲ್ಲಿರುವವರಿಗೆ ಮತ್ತು ಸಹದ್ಯೋಗಿಗಳಿಗೂ ಸಹ ನೆಮ್ಮದಿಯಿಂದ ಇರಲು ಸಹಾಯ ಮಾಡಬೇಕು. ಯಾರು ಚೆನ್ನಾಗಿ ಬದುಕ ಬಯಸುತ್ತಾರೊ ಅವರು ಬೇರೆಯವರ ಬದುಕನ್ನು ಸಹ ಚೆನ್ನಾಗಿರುವ ಹಾಗೆ ಸಹಾಯ ಮಾಡಬೇಕು. ಜೀವನದ ಬೆಲೆಯನ್ನು ಅವನು ಎಷ್ಟು ದಿನ ಇದ್ದ ಅನ್ನೊದರ ಮೇಲೆ ಅಳೆಯಲ್ಲ ಅವನು ಎಷ್ಟು ಜನರನ್ನು ಮುಟ್ಟಿದ ಅನ್ನೊದರ ಮೇಲೆ ಅಳಿಯುತ್ತಾರೆ.
ಈ ಕತೆಯಿಂದ ನಾವು ಕಲಿಯಬೇಕಾದ ನೀತಿ : ಗೆಲುವು ಒಬ್ಬನಿಂದ ಆಗೋದಲ್ಲ ಅದು ಭಾಗವಹಿಸುವುದರಿಂದ ಮತ್ತು ಗುಂಪಿನ ವಿಧಾನದಿಂದಲೇ ಆಗುವಂತಹುದು. ಆದ್ದರಿಂದ ಒಳ್ಳೆ ಅಭ್ಯಾಸಗಳನ್ನ, ಉಪಾಯಗಳನ್ನ, ಹೊಸ ಜ್ಞಾನವನ್ನ ನಿಮ್ಮ ಗುಂಪಿನ ಸದಸ್ಯರೊಂದಿಗೆ ಮತ್ತು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications